ಸುಬ್ರಹ್ಮಣ್ಯದಲ್ಲಿ ಸ್ವಚ್ಛತಾ ಕಾರ್ಯಕ್ರಮ : 20 ಚೀಲದಷ್ಟು ಬಾಟಲಿ ಸಿಕ್ತು….!

September 29, 2019
8:27 PM

ಸುಬ್ರಹ್ಮಣ್ಯ: 25 ಮಂದಿ ಯುವಕರ ತಂಡ ಭಾನುವಾರ ಸುಬ್ರಹ್ಮಣ್ಯದಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು. ಈ ಸಂದರ್ಭ 20 ಚೀಲದಷ್ಟು ಮದ್ಯದ ಬಾಟಲಿ ಸಿಕ್ಕಿತು. ಇದಕ್ಕೆಲ್ಲಾ ಮುಕ್ತಿ ನೀಡಲಾಯಿತು.

Advertisement
Advertisement

ಪ್ರತಿ ಭಾನುವಾರ  ಯುವ ಬ್ರಿಗೇಡ್ ಸುಬ್ರಹ್ಮಣ್ಯ ತಂಡ ಹಾಗೂ ನಮ್ಮ ಸುಬ್ರಹ್ಮಣ್ಯ ತಂಡ  ಸ್ವಚ್ಛತೆಗೆ ಸಿದ್ದವಾಗುತ್ತದೆ. ಭಾನುವಾರ ಕುಮಾರಧಾರದಿಂದ  ಕುಲ್ಕುಂದವರೆಗೆ ಪರಿಸರ ಸ್ವಚ್ಛ ಮಾಡಲಾಯಿತು. ಈ ಸಂದರ್ಭ  ಸುಮಾರು 20 ಚೀಲದಷ್ಟು ಪ್ಲಾಸ್ಟಿಕ್ ಮತ್ತು ಮದ್ಯಪಾನದ ಬಾಟಲಿಗಳು ಹಾಗೂ ಸಿಕ್ಕ ತ್ಯಾಜಗಳನ್ನು ಒಟ್ಟುಮಾಡಿ ಪಂಚಾಯತ್ ನಿಗದಿಮಾಡಿದ ಜಾಗಕ್ಕೆ ಹಾಕುವ ಕೆಲಸ ನಡೆಯಿತು. ಈ ಬಾರಿ  ರಾಷ್ಟ್ರಪ್ರಶಸ್ತಿ ವಿಜೇತ ರವಿಕಕ್ಕೆಪದವು ಅವರು ಪಾಲ್ಗೊಂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಶ್ರಮದಾನದಲ್ಲಿ,ಅಶ್ವತ್,ಅಜಿತ್, ಕಿರಣ್,ಜಿತಾನ್,ಮೋಹನ್,ಸಂದೇಶ್,ಧನುಷ್.ಡಿ,ಸುಹಾಸ್,ಮನೋಜ್ ಸರ್,ಧನುಷ್,ಸುದೀಪ್,ವಿಜಯ್,ಪ್ರಸಾದ್,ಹರ್ಷಿತ್, ರಮೇಶ್ ಭಟ್
ಸೂರ್ಯ ನಾರಾಯಣ್ , ರಥನ್,ಸಂದೀಪ್,ಅರವಿಂದ ,ಕಾರ್ತಿಕ್ ರಾವ್,ಕಾರ್ತಿಕ್ ನೂಚಿಲಾ , ಶ್ರೀ ಕುಮಾರ್ ನಾಯರ್,ಶೋಭಿತ್ ಪಾಲ್ಗೊಂಡರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವುಗಳಿಂದ ಖಂಡಿತಾ ಅರಣ್ಯಕ್ಕೆ ಅಪಾಯವಿಲ್ಲ – ರಾಘವೇಶ್ವರ ಶ್ರೀ
July 23, 2025
11:31 PM
by: The Rural Mirror ಸುದ್ದಿಜಾಲ
ದೇಶದ ಹಲವು ಭಾಗಗಳಲ್ಲಿ ಮಳೆ ಮುಂದುವರಿಕೆ | ಉತ್ತರ ಭಾರತದ ಹಲವೆಡೆ ಭಾರಿ ಮಳೆ | ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ |
July 23, 2025
10:05 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 23-07-2025 | ನಿರಂತರ ಹನಿ ಮಳೆಗೆ ಕಾರಣವೇನು..? | ವಾಯುಭಾರ ಕುಸಿತದ ಪರಿಣಾಮವೂ…ಮಳೆಯ ಆತಂಕವೂ…!
July 23, 2025
3:57 PM
by: ಸಾಯಿಶೇಖರ್ ಕರಿಕಳ
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ | ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
July 23, 2025
2:26 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group