ಸುಳ್ಯ: ಸುಳ್ಯ ತಾಲೂಕು ಜನ ಜಾಗೃತಿ ವೇದಿಕೆ ಮಹಾಸಭೆ ಇತ್ತೀಚೆಗೆ ತಾಲೂಕು ಯೋಜನಾಧಿಕಾರಿಗಳ ಕಚೇರಿ ಯಲ್ಲಿ ನಡೆಯಿತು.
ಸಭೆಯಲ್ಲಿ ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾಗಿ ಕಳಂಜ ವಿಶ್ವನಾಥ ರೈ ಅವರನ್ನು ಆಯ್ಕೆ ಮಾಡಲಾಯಿತು. ಗುತ್ತಿಗಾರು ವಲಯಾಧ್ಯಕ್ಷ ರಾಗಿ ರಾಜಾರಾಮ್ ಭಟ್ ಬೆಟ್ಟ, ಪಂಜ ವಲಯಾಧ್ಯಕ್ಷ ರಾಗಿ ಮೋನಪ್ಪ ಗೌಡ, ಬೆಳ್ಳಾರೆ ವಲಯಾಧ್ಯಕ್ಷ ರಾಗಿ ಕೂಸಪ್ಪ ಗೌಡ ಮುಗುಪ್ಪು, ಸುಬ್ರಹ್ಮಣ್ಯ ವಲಯಾಧ್ಯಕ್ಷ ರಾಗಿ ಸತೀಶ್ ಕೂಜುಗೋಡು, ಜಾಲ್ಸೂರು ವಲಯಾಧ್ಯಕ್ಷ ರಾಗಿ ಜಯರಾಮ ರೈ, ಸಂಪಾಜೆ ವಲಯಾಧ್ಯಕ್ಷ ರಾಗಿ ಲೋಕನಾಥ್ ಅಮೆಚೂರ್, ಸುಳ್ಯ ವಲಯಾಧ್ಯಕ್ಷ ರಾಗಿ ಸುರೇಶ್ ಕಣೆಮರಡ್ಕ ಆಯ್ಕೆಯಾದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel