ಸುಳ್ಯ: ಸುಳ್ಯ ತಾಲೂಕು ಯಾದವ ಸಭಾ ಯುವ ವೇದಿಕೆ ವತಿಯಿಂದ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಿಲಾರ್ ಕಜೆ, ಉಪಾಧ್ಯಕ್ಷೆ ಸಾವಿತ್ರಿ ಕಣೆಮರಡ್ಕ, ಕಾರ್ಯದರ್ಶಿ ವಿನೋದ್ ಕೊಯಿಂಗಾಜೆ ,ಪ್ರಣೀತ್ ಕಣಕ್ಕೂರು ಅನಿಲ್ ಅಕ್ಕಪ್ಪಾಡಿ ರೋಹಿತ್ ಅಕ್ಕಪ್ಪಾಡಿ ಉಪಸ್ಥಿತರಿದ್ದರು.
ತಾಲೂಕಿನಾದ್ಯಂತ ಸುಮಾರು 60 ಬಡಕುಟುಂಬಗಳನ್ನು ಆಯ್ಕೆ ಮಾಡಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಎಲ್ಲಾ ರೀತಿಯಿಂದಲೂ ಸಹಕರಿಸಿದ ದಾನಿಗಳಿಗೆ ತಾಲೂಕು ಯಾದವ ಸಭಾ ಯುವ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದು ಯುವ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಿಲಾರ್ ಕಜೆ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

