ಮಳೆಯೊಂದಿಗೆ ಮಾತುಕತೆ | ಅಕಾಲಿಕ ಮಳೆ ಹೀಗೆ ಬಂದಿತ್ತು…!

February 23, 2021
11:23 AM
ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಸಕ್ತರ , ಮಳೆ ಮಾಹಿತಿಯ ಗುಂಪಿದೆ. ಈ ಮಾಹಿತಿಯಲ್ಲಿ ಸೋಮವಾರ ಸುರಿದ ಮಳೆಯ ಮಾಹಿತಿ ಹಂಚಿಕೊಂಡ ಕ್ರೋಢೀಕರಣ ಹೀಗಿದೆ….

Advertisement
Advertisement
ಸೋಮವಾರ ಕೂಡಾ ಸುಳ್ಯ, ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಗಾಳಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ
ಗರಿಷ್ಟ ಮಳೆ ದಾಖಲಾದದ್ದು  ಸುಳ್ಯ ತಾಲೂಕಿನ ಕಮಿಲದಲ್ಲಿ 46 ಮಿಮೀ ಹಾಗೂ ಕಡಬ ತಾಲೂಕಿನ ಬಳ್ಪದಲ್ಲಿ 44 ಮಿ.ಮೀ.ನಷ್ಟು.
ಹಾಲೆಮಜಲು 40, ವಾಲ್ತಾಜೆ-ಕಂದ್ರಪ್ಪಾಡಿ 33, ಮೆಟ್ಟಿನಡ್ಕ, ಕಲ್ಲಾಜೆ ತಲಾ 30, ಚೊಕ್ಕಾಡಿ 28, ಹರಿಹರ-ಮಲ್ಲಾರ, ಎಣ್ಮೂರು ತಲಾ 23, ಕಲ್ಮಡ್ಕ 22,
ಅಯ್ಯನಕಟ್ಟೆ 18, ಕೊಲ್ಲಮೊಗ್ರ 17, ಬಾಳಿಲ 16, ಕೋಡಿಂಬಳ-ತೆಕ್ಕಡ್ಕ 15, ದೊಡ್ಡತೋಟ 12, ಕಡಬ 11, ನೆಲ್ಯಾಡಿ 10, ಬೆಳ್ಳಾರೆ-ಕಾವಿನಮೂಲೆ 08
ಸುಬ್ರಹ್ಮಣ್ಯ 04, ಮಡಪ್ಪಾಡಿ 02 ಮಿಮೀ ಮಳೆಯಾಗಿದೆ.  ಲಭ್ಯ ಮಾಹಿತಿ ಪ್ರಕಾರ ಉಳಿದಂತೆ ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 05, ಅಡೆಂಜ-ಉರುವಾಲು 03 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಇಂದಿನಿಂದ ಮಳೆ ಕಡಿಮೆ ಆಗುವ ಸಾಧ್ಯತೆಯಿದೆ..

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ
May 23, 2025
10:32 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ಬೆಂಗಳೂರು-ಮೈಸೂರಿನಲ್ಲಿ ವಿವಿಧ  ತಳಿಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ
May 23, 2025
10:04 PM
by: The Rural Mirror ಸುದ್ದಿಜಾಲ
ಸುಳ್ಯದಲ್ಲಿ ಜೇನು ಚಾಕಲೇಟ್ ಬಿಡುಗಡೆ | ಜೇನಿನಿಂದಲೇ ಚಾಕಲೇಟ್ ಉತ್ತಮ ಬೆಳವಣಿಗೆ – ಶೋಭಾ ಕರಂದ್ಲಾಜೆ
May 23, 2025
9:54 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group