ಅತಂತ್ರದ ನಡುವೆಯೂ ಸರಕಾರಿ ಆದೇಶ…!

July 19, 2019
5:43 PM

ಮಂಗಳೂರು: ರಾಜ್ಯ ಸರಕಾರ ಅಸ್ಥಿರತೆ, ವಿಶ್ವಾಸಮತ ಯಾಚನೆಯ ಗೊಂದಲದ ನಡುವೆಯೂ ಸರಕಾರಿ ಆದೇಶಗಳು , ನೂತನ ಸಮಿತಿಗಳ ಆಯ್ಕೆ, ವರ್ಗಾವಣೆಗಳು ನಡೆಯುತ್ತಿದೆ..!. ಇದು ಎಲ್ಲೆಡೆ ಕುತೂಹಲ, ಅಚ್ಚರಿಗೆ ಕಾರಣವಾಗಿದೆ.

ಒಂದು ಕಡೆ ಸರಕಾರವು ಬಹುಮತದ ಕೊರತೆ , ಅತೃಪ್ತರ ಶಾಸಕರ ಕಾರಣದಿಂದ ಸರಕಾರವೇ ಅತಂತ್ರ ಸ್ಥಿತಿಯಲ್ಲಿದೆ. ಎರದು ದಿನಗಳಿಂದ ವಿಶ್ವಾಸಮತ ಯಾಚನೆಯ ಗೊಂದಲ ನಡೆಯುತ್ತಿದೆ. ಈ ನಡುವೆಯೇ ವಿವಿದೆಡೆ ವರ್ಗಾವಣೆ ಆದೇಶ ಹೊರಟಿದ್ದರೆ ವನ್ಯಜೀವಿ ವಿಭಾಗ ಗೌರವ ವನ್ಯಜೀವಿ ಪರಿಪಾಲಕರ ಆಯ್ಕೆಯೂ ನಡೆದಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ – ರೆಡ್ ಅಲರ್ಟ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ
June 5, 2026
8:53 PM
by: ಮಿರರ್‌ ಡೆಸ್ಕ್
ಕೃಷಿ ಹೊಂಡಗಳಿಗೆ ಕಡ್ಡಾಯ ತಂತಿ ಬೇಲಿ ಅಳವಡಿಸಿ – ರೈತರಿಗೆ ಕೃಷಿ ಇಲಾಖೆ ಮನವಿ
June 5, 2026
7:04 AM
by: ದ ರೂರಲ್ ಮಿರರ್.ಕಾಂ
“ಕೋಟಿ ವೃಕ್ಷ ಅಭಿಯಾನ”ದ ಪರಿಣಾಮವೇ? ವಿಜಯಪುರದಲ್ಲಿ ತಾಪಮಾನ 40°C ದಾಟದಿರುವುದು ಆಶಾದಾಯಕ: ಸಚಿವ ಎಂ.ಬಿ. ಪಾಟೀಲ್
May 16, 2026
10:28 PM
by: ಮಿರರ್‌ ಡೆಸ್ಕ್
ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ
May 8, 2026
7:35 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror