ಇವತ್ತಾದ್ರೂ ಮಳೆ ಬಂದೀತಾ ನಮ್ಮಲ್ಲಿ ….? ಇಂದಿನ ವೆದರ್ ರಿಪೋರ್ಟ್…

April 26, 2020
12:19 PM

ಮಂಗಳೂರು: ಕಳೆದ ೆರಡು ದಿನಗಳಿಂದ ಮಳೆಯದ್ದೇ ಸುದ್ದಿ. ವಿಪರೀತ ಬಿಸಿಲಿದೆ, ಸೆಖೆ ಇದೆ, ತೋಟಗಳು ಒಣಗುತ್ತಿವೆ, ನೀರಿಲ್ಲ… ಎಂಬೆಲ್ಲಾ ಕೂಗು ಇದೆ. ಅಂತೂ ಮಳೆ ಯಾವಾಗ ಆದೀತು… ಹೀಗೇ ಪ್ರಶ್ನೆ ಇದೆ. ವೆದರ್ ಆಪ್ ಸಾಕಷ್ಟಿದೆ, ಮಳೆ ಮುನ್ಸೂಚನೆಯೂ ಅದೇ ನೀಡುತ್ತದೆ, ಆದರೆ ಹಲವಾರು ಮಂದಿಗೆ ಎಲ್ಲೆಲ್ಲಾ ಮಳೆಯಾಗುತ್ತದೆ ಎಂದು ಹೇಳಲು ಕಷ್ಟ. ಇದನ್ನು ಹವಾಮಾನದ ಆಪ್ ನೋಡಿ   ರೈತರಿಗೆ ಜನರಿಗೆ ಸರಳವಾಗಿ ತಿಳಿಸುತ್ತಾರೆ ಸಾಯಿಶೇಖರ್ ಕರಿಕಳ….

Advertisement

ಸಾಯಿಶೇಖರ್ ಇಂದಿನ ಉಪಗ್ರಹ ಚಿತ್ರ ನೋಡಿ ಹೀಗೆ ಹೇಳುತ್ತಾರೆ,

ಆಡಿಯೋ ನ್ಯೂಸ್…..

ಸಾಯಿಶೇಖರ್ 

 

 

Advertisement
Audio Player

 

ಮಡಿಕೇರಿ ಉತ್ತಮ ಮಳೆ ಸಾಧ್ಯತೆ ಇದೆ (40- 70mm).

ಚಾರ್ಮಾಡಿ, ಆಗುಂಬೆಯೂ ಮಳೆ ಸಾಧ್ಯತೆ ಇದೆ (20-40mm).

ಮುಳ್ಳೇರಿಯ, ಸುಳ್ಯ (ತೊಡಿಕ್ಕಾನ), ಸುಬ್ರಹ್ಮಣ್ಯ, ಬೆಳ್ತಂಗಡಿ ಹಾಗೂ ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಇದೆ (0-10mm).

ಉಳಿದ ದ. ಕ. ಭಾಗಗಳಲ್ಲಿ ಮೋಡದ ವಾತಾವರಣ ಇರಬಹುದು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 17-06-2025 | ಮಳೆ ತೀವ್ರತೆ ಕಡಿಮೆ ನಿರೀಕ್ಷೆ | ಜೂ.18 ರಿಂದ ಸಾಮಾನ್ಯ ಮಳೆ ಸಾಧ್ಯತೆ
June 17, 2025
11:58 AM
by: ಸಾಯಿಶೇಖರ್ ಕರಿಕಳ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ | ಇದುವರೆಗಿನ ಹಾನಿ ಎಷ್ಟು..?
June 17, 2025
11:24 AM
by: The Rural Mirror ಸುದ್ದಿಜಾಲ
ಮುಂದುವರಿದ ಮಳೆ | ಕೊಡಗು ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ | ಇಂದೂ ಹಲವು ಕಡೆ ರೆಡ್ ಅಲರ್ಟ್ |
June 17, 2025
6:53 AM
by: ದ ರೂರಲ್ ಮಿರರ್.ಕಾಂ
ಆತ್ಮನಿರ್ಭರ ಯೋಜನೆಯಿಂದ ಸ್ವಾವಲಂಬಿ ಬದುಕು | ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಯಶಸ್ವಿ
June 16, 2025
11:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group