ಕಬಡ್ಡಿ ಆಟಗಾರ ರಿಶಾಂತ್ ದೇವಾಡಿಗ ಕುಕ್ಕೆ ದೇವರ ದರ್ಶನ

Advertisement

ಸುಬ್ರಹ್ಮಣ್ಯ : ಅಂತರಾಷ್ಟ್ರೀಯ ಕಬಡ್ಡಿ ಆಟಗಾರ  ಕುಂದಾಪುರ ಮೂಲದ ರಿಶಾಂತ್ ದೇವಾಡಿಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಆಶ್ಲೇಷ ಪೂಜಾ  ಸೇವೆ  ನೆರವೇರಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಶಾಲು ಹೊದಿಸಿ  ಗೌರವಿಸಿದರು.

Advertisement

ಕುಕ್ಕೆ ದೇವಸ್ಥಾನಕ್ಕೆ ವರ್ಷಕ್ಕೆ ಒಂದು ಭಾರಿ ಭೇಟಿ ನೀಡುವ ಸಂಪ್ರದಾಯ ಬೆಳೆಸಿಕೊಂಡಿದ್ದು. ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ತನಗೆ ಒಳಿತಾಗಿದೆ. ಕಬಡ್ಡಿ ಆಟಗಾರನಾಗಿಯೂ ಉತ್ತಮ ಸಾಧನೆ ತೋರಲು ಸಾಧ್ಯವಾಗಿದೆ ಎದು ರಿಶಾಂತ್ ದೇವಾಡಿಗ ಹೇಳಿದರು.

Advertisement
Advertisement

ಈ ಸಂದರ್ಭ ರಿಶಾಂತ್ ಕುಟುಂಬಸ್ಥರು,  ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್, ಶಿಷ್ಟಚಾರ ವಿಭಾಗದ ಪ್ರಮೋದ್ ಉಪಸ್ಥಿತರಿದ್ದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕಬಡ್ಡಿ ಆಟಗಾರ ರಿಶಾಂತ್ ದೇವಾಡಿಗ ಕುಕ್ಕೆ ದೇವರ ದರ್ಶನ"

Leave a comment

Your email address will not be published.


*