ಜನಜಾಗೃತಿ ವೇದಿಕೆಯ ಗುತ್ತಿಗಾರು ವಲಯಾಧ್ಯಕ್ಷರಾಗಿ ರಾಜಾರಾಮ್ ಭಟ್ ಬೆಟ್ಟ ಆಯ್ಕೆ

ರಾಜಾರಾಮ ಬೆಟ್ಟ
Advertisement

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಅಂಗಸಂಸ್ಥೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಯ ಗುತ್ತಿಗಾರು ವಲಯಾಧ್ಯಕ್ಷರಾಗಿ ರಾಜಾರಾಮ್ ಭಟ್ ಬೆಟ್ಟ ಅವರು ಆಯ್ಕೆಯಾಗಿ ದ್ದಾರೆ. ಇತ್ತೀಚೆಗೆ ಸುಳ್ಯ ತಾಲೂಕಿನ ಯೋಜನಾಧಿಕಾರಿ ಗಳ ಕಚೇರಿಯಲ್ಲಿ ನಡೆದ ತಾಲೂಕು ಜನಜಾಗೃತಿ ವೇದಿಕೆ ಮಹಾಸಭೆಯಲ್ಲಿ ತಾಲ್ಲೂಕಿನ ಎಲ್ಲ ಏಳು ವಲಯಾಧ್ಯಕ್ಷರುಗಳ ಆಯ್ಕೆ ನಡೆಯಿತು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಜನಜಾಗೃತಿ ವೇದಿಕೆಯ ಗುತ್ತಿಗಾರು ವಲಯಾಧ್ಯಕ್ಷರಾಗಿ ರಾಜಾರಾಮ್ ಭಟ್ ಬೆಟ್ಟ ಆಯ್ಕೆ"

Leave a comment

Your email address will not be published.


*