ನಗರ ಪಂಚಾಯತ್ ಚುನಾವಣೆ : ಬಿಜೆಪಿಯಿಂದ 12 ಮಂದಿ ನಾಮಪತ್ರ ಸಲ್ಲಿಕೆ

May 16, 2019
7:55 PM

ಸುಳ್ಯ :  ನ.ಪಂ.ಚುನಾವಣೆಗೆ ಬಿಜೆಪಿಯಿಂದ 12 ಮಂದಿ ಬಿಜೆಪಿ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದರು.

Advertisement
Advertisement

2 ನೇ ವಾರ್ಡ್(ಕೊಯಿಕುಳಿ)ನಿಂದ ಬಾಲಕೃಷ್ಣ ರೈ,

4 ನೇ ವಾರ್ಡ್ (ಶಾಂತಿನಗರ) ನಿಂದ ನಾರಾಯಣ ಪಿ.ಆರ್,

8ನೇ ವಾರ್ಡ್(ಕುರುಂಜಿಭಾಗ್)ನಿಂದ ಶೀಲಾವತಿ ಯು.ಬಿ,

9ನೇ ವಾರ್ಡ್(ಕುರುಂಜಿಗುಡ್ಡೆ-ಭಸ್ಮಡ್ಕ)ನಿಂದ ಪೂಜಿತಾ ಶಿವಪ್ರಸಾದ್,

Advertisement

10ನೇ(ಪುರಭವನ-ಕೇರ್ಪಳ)ವಾರ್ಡ್‍ನಿಂದ ವಿನಯಕುಮಾರ್ ಕಂದಡ್ಕ,

12ನೇ(ಕೆರೆಮೂಲೆ) ವಾರ್ಡ್‍ನಿಂದ ಲೋಕೇಶ್ ಕೆರೆಮೂಲೆ,

14ನೇ(ಕಲ್ಲುಮುಟ್ಲು) ವಾರ್ಡ್‍ನಿಂದ ಸುಶೀಲಾ,

15ನೇ(ನಾವೂರು)ವಾರ್ಡ್‍ನಿಂದ ಹರೀಶ್ ಬೂಡುಪನ್ನೆ,

17ನೇ ವಾರ್ಡ್(ಬೋರುಗುಡ್ಡೆ)ನಿಂದ ರಂಜಿತ್ ಪೂಜಾರಿ,

Advertisement

18ನೇ ವಾರ್ಡ್(ಜಟ್ಟಿಪಳ್ಳ)ನಿಂದ ವಾಣಿಶ್ರೀ,

19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್)ನಿಂದ ಶಿಲ್ಪಾ ಸುದೇವ್,

20ನೇ ವಾರ್ಡ್(ಕಾನತ್ತಿಲ)ನಿಂದ ಸರೋಜಿನಿ ಪೆಲ್ತಡ್ಕ ನಾಮಪತ್ರ ಸಲ್ಲಿಸಿದರು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24-06-2025 | ಬದಲಾಯ್ತು ಹವಾಮಾನ ಲಕ್ಷಣಗಳು | ಜೂ.28 ವರೆಗೂ ಉತ್ತಮ ಮಳೆ ನಿರೀಕ್ಷೆ |
June 24, 2025
11:51 AM
by: ಸಾಯಿಶೇಖರ್ ಕರಿಕಳ
ದಾಖಲೆ ಧಾರಣೆಯತ್ತ ಕೊಬ್ಬರಿ | ತಿಪಟೂರಿನಲ್ಲಿ ಕ್ವಿಂಟಾಲ್‌ ಗೆ ಗರಿಷ್ಠ ದರ 26,167 ರೂಪಾಯಿಗೆ ಮಾರಾಟ
June 24, 2025
11:32 AM
by: ದ ರೂರಲ್ ಮಿರರ್.ಕಾಂ
ಒಬ್ಬರಿಂದೊಬ್ಬರು ಕಾಲೆಳೆದುಕೊಂಡರೆ ಹೇಗೆ..?
June 24, 2025
10:56 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಜಿಲ್ಲೆಯ ಅಲ್ಲಲ್ಲಿ ಇಂದು ಜೋರಾದ ಗಾಳಿ ಮಳೆ
June 24, 2025
10:45 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror