ನ ಪಂ ಚುನಾವಣಾ ಫಲಿತಾಂಶ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದೇನು ?

Advertisement

ಸುಳ್ಯ: ಸುಳ್ಯ  ನಪಂ ಚುನಾವಣೆಯಲ್ಲಿ  ಜನಾದೇಶಕ್ಕೆ ನಾವು ತಲೆಬಾಗುತ್ತೇವೆ. ಸುಳ್ಯದ ಎಲ್ಲಾ 20 ವಾರ್ಡ್ ಗಳಿಗೂ ನಾವು ಉತ್ತಮ ಅಭ್ಯರ್ಥಿಗಳನ್ನು  ನೀಡಿದ್ದೆವು. ಆದರೆ ಮತದಾರರು ಒಪ್ಪಲಿಲ್ಲ. ಅವರ ತೀರ್ಪನ್ನು ಗೌರವಿಸುತ್ತೇವೆ. ನರೇಂದ್ರ ಮೋದಿ ಅಲೆ ಸುಳ್ಯದಲ್ಲೂ ಕೆಲಸ ಮಾಡಿರಬಹುದು. ಮುಂದೆ ಇನ್ನಷ್ಟು ಕೆಲಸ ಕಾರ್ಯಗಳ ಮೂಲಕ ಜನರಿಗೆ ಹತ್ತಿರವಾಗುತ್ತೇವೆ ಎಂದು  ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಹೇಳಿದ್ದಾರೆ.

Advertisement

ಅವರು ಹೇಳಿದ ಸಂಪೂರ್ಣ ವಿವರ ಇಲ್ಲಿದೆ…

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನ ಪಂ ಚುನಾವಣಾ ಫಲಿತಾಂಶ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದೇನು ?"

Leave a comment

Your email address will not be published.


*