ನ ಪಂ ಚುನಾವಣೆ : ಮಂಡಲ ಬಿಜೆಪಿ ಅಧ್ಯಕ್ಷರು ಹೇಳಿದ್ದು ಹೀಗೆ..

Advertisement

ಸುಳ್ಯ : ನಗರ ಪಂಚಾಯತ್ ಚುನವಣಾ ಫಲಿತಾಂಶದ ಬಳಿಕ ಸಂತಸ ವ್ಯಕ್ತಪಡಿಸಿರುವ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಜನಾದೇಶಕ್ಕೆ ಸಂತಸವಾಗಿದೆ. ಜನರ ತೀರ್ಪು ಅಭಿವೃದ್ಧಿ ಪರವಾಗಿದೆ.  ಈ ಗೆಲುವಿನ ಹಿಂದೆ  ಕಾರ್ಯಕರ್ತರ ಸಂಪೂರ್ಣ ಪರಿಶ್ರಮ ಇದೆ. ಮುಂದೆ ಸುಳ್ಯದ ಎಲ್ಲಾ 20 ವಾರ್ಡ್ ಗಳನ್ನೂ ಮಾದರಿ ವಾರ್ಡ್ ಮಾಡಲು ಪ್ರಯತ್ನ ಮಾಡಲಾಗುವುದು  ಎಂದು ಹೇಳಿದರು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನ ಪಂ ಚುನಾವಣೆ : ಮಂಡಲ ಬಿಜೆಪಿ ಅಧ್ಯಕ್ಷರು ಹೇಳಿದ್ದು ಹೀಗೆ.."

Leave a comment

Your email address will not be published.


*