ಲೋಕಸಭಾ ಚುನಾವಣೆ ಫಲಿತಾಂಶ @ 1.20 PM UPDATES

May 23, 2019
12:52 PM

ಲೋಕಸಭಾ ಚುನಾವಣಾ ಸದ್ಯದ  ಫಲಿತಾಂಶದ ವಿವರ ಹೀಗಿದೆ  :    

Advertisement
Advertisement
Advertisement

                              ಮುನ್ನಡೆ       

Advertisement

NDA –       349

UPA –       91

Advertisement

Others –      102

 

Advertisement

ಕರ್ನಾಟಕ :

                        ಬಿಜೆಪಿ –                           24

Advertisement

                        ಕಾಂಗ್ರೆಸ್ + ಜೆ ಡಿ ಎಸ್      3

                         ಪಕ್ಷೇತರ                       –  1

Advertisement

 

ಮಂಗಳೂರು ಲೋಕಸಭಾ ಕ್ಷೇತ್ರ :

Advertisement

* ನಳಿನ್ ಕುಮಾರ್ ಕಟೀಲು    – ಮುನ್ನಡೆ 

 

Advertisement

ನಳಿನ್ ಕುಮಾರ್          – 650117  ಮತಗಳು 

ಮಿಥುನ್ ಕುಮಾರ್ ರೈ  –  405504 ಮತಗಳು

Advertisement

 

*****************************************

Advertisement

ಫಲಿತಾಂಶದ ಕ್ಷಣ ಕ್ಷಣದ ಹೈಲೈಟ್ಸ್ :

  • ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಭರ್ಜರಿ ಲೀಡ್
  • ಬೆಂಗಳೂರು ಉತ್ತರದಲ್ಲಿ  ಡಿ ವಿ ಸದಾನಂದ ಗೌಡ ಅವರಿಗೆ ಹಿನ್ನಡೆ
  • ತುಮಕೂರಿನಲ್ಲಿ  ದೇವೇ ಗೌಡರಿಗೆ 65 ಮತಗಳ ಮುನ್ನಡೆ
  • ಮಂಡ್ಯದಲ್ಲಿ  ನಿಖಿಲ್ ಹಾಗೂ ಸುಮಲತಾ ನಡುವೆ   ತೀವ್ರ ಹಣಾಹಣಿ
  • ಉಡುಪಿ ಚಿಕ್ಕಮಗಳೂರು ಮತ ಎಣಿಕೆ ಸ್ಥಗಿತ – ಮತ ಎಣಿಕೆ ಯಂತ್ರದ ತಾಂತ್ರಿಕ ದೋಷ
  • ರಾಜ್ಯದಲ್ಲಿ  ಡಿವಿಎಸ್ , ಮಲ್ಲಿಕಾರ್ಜುನ ಖರ್ಗೆ ,  ಬಿ ಕೆ ಹರಿಪ್ರಸಾದ್ ಸೇರಿದಂತೆ ಪ್ರಮುಖರಿಗೆ ಹಿನ್ನಡೆ
  • ನರೇಂದ್ರ ಮೋದಿ ಅವರಿಗೆ 1 ಲಕ್ಷ ಮತಗಳ ಲೀಡ್
  • ಡಿ. ವಿ.ಸದಾನಂದ ಗೌಡ ಅವರಿಗೆ ಮುನ್ನಡೆ
  • ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ
  • ಮದ್ಯಪ್ರದೇಶ, ದೆಹಲಿ, ಗುಜರಾತ್ , ರಾಜಸ್ಥಾನ, ಹರಿಯಾಣದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ
  • ವಯನಾಡ್ ನಲ್ಲಿ  ರಾಹುಲ್ ಗಾಂಧಿ ಮುನ್ನಡೆ
  • ಗುಜರಾತ್ ನಲ್ಲಿ ಬಿಜೆಪಿ ಕ್ಲೀನ್ ಸ್ಲೀಪ್
  • ಅಮೇಠಿಯಲ್ಲಿ ಸ್ಮೃತಿ ಇರಾನಿ ಮುನ್ನಡೆ
  • ಕೇರಳದ ಪಟ್ಟಣತಿಟ್ಟ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
  • ಸದಾನಂದ ಗೌಡ 25000 ಮತಗಳ ಮುನ್ನಡೆ
  • ದೇವೇ ಗೌಡರಿಗೆ 13600 ಮತಗಳ ಹಿನ್ನೆಡೆ
  • ಗುಜರಾತ್ ನ ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಶಾ ಅವರಿಗೆ 1.25 ಲಕ್ಷ ಮತಗಳ ಮುನ್ನಡೆ
  • 1 ಲಕ್ಷ  ಮತಗಳಿಂದ ತೇಜಸ್ವಿ ಸೂರ್ಯ ಮುನ್ನಡೆ , ಬಿ ಕೆ ಹರಿಪ್ರಸಾದ್ ಅವರಿಗೆ ತೀವ್ರ ಹಿನ್ನಡೆ
  • ಇಂದು ಸಂಜೆ ದೆಹಲಿ ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ
  • ಸಿ ಎಂ ಕುಮಾರ ಸ್ವಾಮಿ ಅವರಿಂದ ತುರ್ತು ಪತ್ರಿಕಾಗೊಷ್ಠಿ
  • ಪಟ್ಟಣತಿಟ್ಟದಲ್ಲಿ  ಬಿಜೆಪಿಗೆ ಹಿನ್ನಡೆ
  • ತಿರುವನಂತಪುರ , ತ್ರಿಶೂರ್ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿ
  • ಮಹಾರಾಷ್ಟ್ರದಲ್ಲಿ  ಒಂದು ಕ್ಷೇತ್ರದಲ್ಲೂ   ಕಾಂಗ್ರೆಸ್ ಲೀಡ್ ಇಲ್ಲ
  • ಸೋಲಿನತ್ತ ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್
  • ಅಮೇಠಿಯಲ್ಲಿ  ಸೋಲಿನತ್ತ ರಾಹುಲ್ ಗಾಂಧಿಗೆ 7500 ಮತಗಳ ಹಿನ್ನಡೆ
  • ಮಂಡ್ಯದಲ್ಲಿ 691 ಮತಗಳಿಂದ ಸುಮಲತಾ ಮುನ್ನಡೆ
  •  ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆಯವರಿಗೆ ತಮ್ಮ ರಾಜಕೀಯ ಜೀವನದ 12 ನೇ ಚುನಾವಣೆಯಲ್ಲಿ  37000 ಮತಗಳ ಹಿನ್ನಡೆ
  • ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
  • ಡಿ.ವಿ.ಸದಾನಂದ ಗೌಡ 1 ಲಕ್ಷ ಮತಗಳ ಅಂತರದಿಂದ ಮುನ್ನಡೆ
  • ಸುಮಲತಾ ಅವರಿಗೆ ಮತ್ತೊಂದು ಸುತ್ತಿನಲ್ಲಿ 2383 ಮತಗಳ ಮುನ್ನಡೆ
  • ಡಿ.ಕೆ.ಸುರೇಶ್ ಕುಮಾರ್ ಹ್ಯಾಟ್ರಿಕ್ ಗೆಲುವಿನತ್ತ
  • ದೇವೇ ಗೌಡರಿಗೆ 18000 ಮತಗಳಿಂದ ಹಿನ್ನಡೆ
  • ಸುಮಲತಾ ಮತ್ತೆ 3012 ಮತಗಳಿಂದ ಮುನ್ನಡೆ
  • ಆಂಧ್ರಪ್ರದೇಶದಲ್ಲಿ ಸೋಲು ಹಿನ್ನೆಲೆ  ಚಂದ್ರ ಬಾಬು ನಾಯ್ಡು ಇಂದು ಸಂಜೆ ರಾಜೀನಾಮೆ
  • 7 ರಾಜ್ಯಗಳಲ್ಲಿ  ಬಿಜೆಪಿ ಕ್ಲೀನ್ ಸ್ವೀಪ್ 
  • ವೀರಪ್ಪ ಮೊಯಿಲಿಯವರಿಗೆ 1 ಲಕ್ಷ ಮತಗಳ ಅಂತರದಿಂದ ಸೋಲು 
  • ಮಾಜಿ ಪ್ರಧಾನಿ ದೇವೇ ಗೌಡರಿಗೆ ಸೋಲಿನ ಭೀತಿ
  • ಸುಮಲತಾ 12000 ಮತಗಳಿಂದ ಮುನ್ನಡೆ
  • ಒಂದೇ ಒಂದು ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
  • ಸುಮಲತಾ ಅವರಿಗೆ 31000 ಮತಗಳ ಲೀಡ್
  • ವಯನಾಡ್ ನಲ್ಲಿ  ರಾಹುಲ್ ಗಾಂಧಿಯವರಿಗೆ 1 ಲಕ್ಷಕ್ಕೂ ಅಧಿಕ ಮತಗಳ ಲೀಡ್ 
  • ಸಂಜೆ 5 ಗಂಟೆಗೆ ದೆಹಲಿ ಬಿಜೆಪಿ ಕಚೇರಿಯಲ್ಲಿ ಸಭೆ, ನರೇಂದ್ರ ಮೋದಿ ಭಾಷಣ
  • ಕರ್ನಾಟದಲ್ಲಿ  ಮೈತ್ರಿಕೂಟಕ್ಕೆ ಹಿನ್ನಡೆ, ತುರ್ತು ಸಭೆ ಕರೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
  • ಮಧ್ಯಪ್ರದೇಶದ  ಭೋಪಾಲ್‌ ನಿಂದ ಸ್ಪರ್ಧಿಸಿದ್ದ ಬಿಜೆಪಿಯ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭಾರಿ ಮುನ್ನಡೆ ಸಾಧಿಸಿದ್ದಾರೆ
  • ತೇಜಸ್ವಿಸೂರ್ಯ 2 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ
  • ಮಾಜಿ ಪ್ರಧಾನಿ ದೇವೇ ಗೌಡರಿಗೆ ಸೋಲು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ | ಮುಂದಿನ ಆದೇಶದವರೆಗೆ ಈರುಳ್ಳಿ ರಪ್ತು ನಿಷೇಧ ವಿಸ್ತರಣೆ
March 23, 2024
11:30 PM
by: The Rural Mirror ಸುದ್ದಿಜಾಲ
‘ಡಿಎಂಕೆ’ ಪ್ರಣಾಳಿಕೆಯಲ್ಲಿ ಮೇಕೆದಾಟು ನಿರ್ಮಾಣಕ್ಕೆ ತಡೆ ಅಂಶ | ಇಂಡಿಯಾ ಮೈತ್ರಿಕೂಟ ಗೆದ್ದರೆ ಈ ನಿರ್ಧಾರ | ಏನು ಹೇಳುತ್ತೆ ಕಾಂಗ್ರೆಸ್..?
March 21, 2024
10:43 AM
by: The Rural Mirror ಸುದ್ದಿಜಾಲ
ಟ್ರೋಫಿ ಗೆದ್ದ RCB ಮಹಿಳಾ ತಂಡಕ್ಕೆ ಕೋಟಿ ಕೋಟಿ ಬಹುಮಾನ | ಆರ್‌ಸಿಬಿ ಮಹಿಳಾ ಮಣಿಗಳು ದೋಚಿದ ಬಹುಮಾನದ ಮೊತ್ತ ಎಷ್ಟು?
March 19, 2024
11:00 AM
by: The Rural Mirror ಸುದ್ದಿಜಾಲ
ರಾಜಧಾನಿ ದೆಹಲಿಗೆ ಮತ್ತೆ ವಿಶ್ವದ ಅತ್ಯಂತ ಕಲುಷಿತ ನಗರ ಪಟ್ಟ | ಪಾಕಿಸ್ತಾನ ನಂತರ ಅತ್ಯಂತ ವಿಷಕಾರಿ ಗಾಳಿ ಹೊಂದಿರುವ ದೇಶ ಭಾರತ..!
March 19, 2024
10:08 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror