ಸುಳ್ಯ: ಅಜ್ಜಾವರ ಶಾಲೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ವಿಖಾಯ ತಂಡದಿಂದ ಅಕ್ಷರ ದಾಸೋಹ ಕೊಠಡಿ ಸೋರಿಕೆಯನ್ನು ಶೀಟ್ ಹಾಕಿ ತಾತ್ಕಾಲಿಕ ಪರಿಹಾರ , ಮುಂಭಾಗದ ಜಗುಲಿ ಗೆ ಕಾಂಕ್ರೀಟ್ , ಕುಡಿಯುವ ನೀರಿನ ಟ್ಯಾಂಕ್ ಕ್ಲಿನಿಂಗ್ , ನಿಂತ ನೀರನ್ನು ನಿರ್ಮೂಲನೆ , ಶಾಲಾ ಪರಿಸರ ಸ್ವಚತೆ ಸೇರಿದಂತೆ ಹಲವು ಶ್ರಮ ಸೇವೆಯಲ್ಲಿ ಮೇಸ್ತ್ರೀ ಕೆಲಸ , ಇನ್ನಿತರೆ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು
ವಿಖಾಯ ತಂಡದಲ್ಲಿ ಸುಳ್ಯ ವಿಖಾಯ ತಂಡದ ಅಜ್ಜಾವರ, ಸುಳ್ಯ, ಬೆಳ್ಳಾರೆ ಕ್ಲಸ್ಟರ್ ವಿಖಾಯ ಸ್ವಯಂಸೇವಕರು ಭಾಗವಹಿಸಿದರು
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…
ಅಸ್ಸಾಂನಲ್ಲಿ ಐಸಿಎಆರ್–ಐಎಆರ್ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…