ಸುಳ್ಯ: ಅಜ್ಜಾವರ ಶಾಲೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ವಿಖಾಯ ತಂಡದಿಂದ ಅಕ್ಷರ ದಾಸೋಹ ಕೊಠಡಿ ಸೋರಿಕೆಯನ್ನು ಶೀಟ್ ಹಾಕಿ ತಾತ್ಕಾಲಿಕ ಪರಿಹಾರ , ಮುಂಭಾಗದ ಜಗುಲಿ ಗೆ ಕಾಂಕ್ರೀಟ್ , ಕುಡಿಯುವ ನೀರಿನ ಟ್ಯಾಂಕ್ ಕ್ಲಿನಿಂಗ್ , ನಿಂತ ನೀರನ್ನು ನಿರ್ಮೂಲನೆ , ಶಾಲಾ ಪರಿಸರ ಸ್ವಚತೆ ಸೇರಿದಂತೆ ಹಲವು ಶ್ರಮ ಸೇವೆಯಲ್ಲಿ ಮೇಸ್ತ್ರೀ ಕೆಲಸ , ಇನ್ನಿತರೆ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು
ವಿಖಾಯ ತಂಡದಲ್ಲಿ ಸುಳ್ಯ ವಿಖಾಯ ತಂಡದ ಅಜ್ಜಾವರ, ಸುಳ್ಯ, ಬೆಳ್ಳಾರೆ ಕ್ಲಸ್ಟರ್ ವಿಖಾಯ ಸ್ವಯಂಸೇವಕರು ಭಾಗವಹಿಸಿದರು
ಜೂನ್ 14 ರಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮಳೆ ಮುಂದುವರಿಯಲಿದ್ದು, ಜೂನ್…
ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…
ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…