ಸುಳ್ಯ: ಪ್ರಯಾಣಿಕರೊಬ್ಬರು ಪುತ್ತೂರು- ಸುಬ್ರಹ್ಮಣ್ಯ ರಾಜಹಂಸ ಬಸ್ಸಲ್ಲಿ ಕೂತಿದ್ದರು. ಅದು ಬೆಂಗಳೂರಿಗೆ ತೆರಳುವ ಬಸ್ಸು. ಕೂತಿದ್ದಾಗ ಜಿರಲೆಯೊಂದು ಮೇಲಿಂದಲೇ ಓಡಿತು. ಪರವಾಗಿಲ್ಲ, ಮಳೆಗಾಲವಲ್ಲಾ ಇದೆಲ್ಲಾ ಇರುತ್ತೆ ಎಂದು ಸುಮ್ಮನೆ ಕುಳಿತರು. ಸ್ವಲ್ಪ ಹೊತ್ತಲ್ಲ ಇನ್ನಷ್ಟು ಜಿರಲೆ ಮೇಲೆಲ್ಲಾ ಓಡಲು ಶುರು ಮಾಡಿತು, ಸಹವಾಸವೇ ಬೇಡವೆಂದು ಬೇರೆ ಸೀಟಲ್ಲಿ ಕುಳಿತರು…!
ಮಳೆಗಾಲ ಜಿರಲೆ ಸೇರಿದಂತೆ ಸಣ್ಣಪುಟ್ಟ ಕೀಟಗಳು ಇದ್ದೇ ಇರುತ್ತದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜಿರಲೆ ಇದೆ ಎಂದರೆ ಅದು ನಿರ್ಲಕ್ಷ್ಯವೇ ಸರಿ. ಅದೂ ಬೆಂಗಳೂರಿಗೆ ತೆರಳುವ ಬಸ್ಸಲ್ಲಿ ಈ ಪರಿಯಾಗಿ ಜಿರಲೆ ಇದೆ ಎಂದರೆ ಬೆಂಗಳೂರಿಗೆ ತೆರಳುವ ಪ್ರಯಾಣಿಕನ ಗೋಳು ಯಾರಿಗೆ ಹೇಳಿ..? ಹೀಗಾಗಿ ಕೆ ಎಸ್ ಆರ್ ಟಿ ಸಿ ಈ ಕಡೆಗೆ ಕೊಂಚ ಗಮನಹರಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಡಗಿನಲ್ಲಿ…
ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ…
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…
ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …