ಆತೂರು: ಓಝೋನ್ ದಿನದ ಪ್ರಯುಕ್ತ ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲೆ ಕಮಿಟಿ ನಿರ್ದೇಶನದಂತೆ ಸ್ವಚ್ಛತೆ ಕಾರ್ಯಕ್ರಮವು ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯ ಒಳಪಟ್ಟ ಆತೂರು ಶಾಖೆ ಇದರ ವತಿಯಿಂದ, ಆತೂರು ಶಾಖೆ ವಿಖಾಯ ಕಾರ್ಯಕರ್ತರಿಂದ ಬದ್ರಿಯಾ ಜುಮಾ ಮಸೀದಿಯ ದಫಾನ್ ಭೂಮಿಯ ಮತ್ತು ಮಸೀದಿಯ ಸುತ್ತಮುತ್ತಲಿನ ಪರಿಸರ ಸಂಪೂರ್ಣ ಸ್ವಚ್ಛತೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬಿ. ಕೆ ಆತೂರು, ಕಾರ್ಯದರ್ಶಿ ಸಿರಾಜಿ ಬಡ್ಡಮೆ,ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯದ ಕೋಶಾಧಿಕಾರಿ ಝಕಾರಿಯಾ ಮುಸ್ಲಿಯಾರ್ ಆತೂರು,ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯದ ವಿಖಾಯ ಮತ್ತು ಎಸ್ ಕೆ ಎಸ್ ಎಸ್ ಎಫ್ ಆತೂರು ಶಾಖೆ ಕಾರ್ಯದರ್ಶಿ ಸಿದ್ದೀಕ್ ನೀರಾಜೆ ಮತ್ತು ಆತೂರು ವಿಖಾಯ ಕಾರ್ಯಕರ್ತರಾದ ಫಾರೂಕ್ ಏಲ್ಯಾಂಗ, ಫಾರೂಕ್ ಬಿ, ಇಸ್ಮಾಯಿಲ್, ಅಬ್ಬಾಸ್ ಪೆರ್ಜಿ, ಷರೀಫ್, ಅಝೀಝ್, ಜ್ಯೇನುದ್ದೀನ್, ಮುಹಮ್ಮದ್, ಅಹ್ಮದ್, ರಾಫಿ, ಸುಹೈಲ್, ಅಬ್ಬುಬಕರ್, ಅಶ್ರಫ್ ಆತೂರು ಬೈಲ್, ಎ ಅಬ್ದುಲ್ ಖಾದರ್ ವಿಖಾಯ ಕಾರ್ಯಕರ್ತರು ಉಪಸ್ಥಿತರಿದ್ದರು.
.
ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…
ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…
ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…
ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ…
ಅರಣ್ಯ ಭೂಮಿ ಒತ್ತುವರಿ ಮಾಡಿದರೆ ತೆರವು ಮಾಡಬೇಕಾಗುತ್ತದೆ. ಬೇಲಿ ಹಾಕುವುದರಿಂದ ಅರಣ್ಯ ಭೂಮಿ…