ಸುಳ್ಯ: ಕೆ ಎಸ್ ಆರ್ ಟಿ ಸಿ ವತಿಯಿಂದ ಕಲ್ಮಕಾರು ಭಾಗಕ್ಕೆ ಹೊಸ ಬಸ್ ರೂಟ್ ಇಂದಿನಿಂದ ( ಜೂ.14 ) ಆರಂಭವಾಗಿದೆ. ಸುಳ್ಯ ದಿಂದ ಬೆಳಗ್ಗೆ 6.30 ಕ್ಕೆ ಬಸ್ ಹೊರಡಲಿದ್ದು 8 ಗಂಟೆಗೆ ಕಲ್ಮಕಾರು ತಲುಪುತ್ತದೆ. ನಂತರ 8.15. ಕ್ಕೆ ಕಲ್ಮಕಾರಿನಿಂದ ಹೊರಟು 9.30 ಕ್ಕೆ ಸುಳ್ಯ ತಲುಪಲಿದೆ.
ಸಂಜೆ .3.15 ಕ್ಕೆ ಸುಳ್ಯದಿಂದ ಹೊರಟು 4.45 ಕ್ಕೆ ಕಲ್ಮಕಾರು ತಲುಪಲಿದ್ದು, 5 ಗಂಟೆಗೆ ಕಲ್ಮಕಾರಿನಿಂದ ಹೊರಟ ಬಸ್ ಸುಳ್ಯಕ್ಕೆ 6.30 ಕ್ಕೆ ತಲುಪಲಿದೆ ಎಂದು ಕೆ ಎಸ್ ಆರ್ ಟಿ ಸಿ ಪ್ರಕಟಣೆ ತಿಳಿಸಿದೆ.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490