ಸುಳ್ಯ: ಸುಳ್ಯ ಈದುಲ್ ಫಿತರ್ ಪ್ರಯುಕ್ತ ಗ್ರಾಫಿಕ್ ಝೋನ್ ಸುಳ್ಯ ಇದರ ಪ್ರಕಾಶನದಲ್ಲಿ ಈದ್ ಮುಬಾರಕ್ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ವಿಶೇಷ ಸಂಚಿಕೆಯ ಗೌ.ಸಂಪಾದಕರು ರಶೀದ್ ಜಟ್ಟಿಪಳ್ಳ ಅವರಾಗಿದ್ದರು. ವಿಶೇಷ ಸಂಚಿಕೆಗೆ ಸಂಪಾದಕೀಯವನ್ನು ಖಾದರ್ ಜಟ್ಟಿಪಳ್ಳ ಬರೆದಿರುತ್ತಾರೆ. ಈದುಲ್ ಫಿತರ್ ಮಹತ್ವ , ಸಂದೇಶಗಳು ಮತ್ತು ಶುಭಹಾರೈಕೆಗಳು ಹಾಗೂ ಸಕಾಲಿಕ ಲೇಖನಗಳನ್ನು ಒಳಗೊಂಡಿತ್ತು.
ಪತ್ರಕರ್ತರಾದ ಶರೀಫ್ ಜಟ್ಟಿಪಳ್ಳ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…
ರಾಜ್ಯ ಬಜೆಟ್ 2026-27ರಲ್ಲಿ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಹಲವು ಹೊಸ…
ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…