ಬೆಳ್ಳಾರೆ : ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(SSF) ಬೆಳ್ಳಾರೆ ಶಾಖೆಯ ವತಿಯಿಂದ ಬೆಳ್ಳಾರೆ ಜಮಾಅತಿಗೆ ಒಳಪಟ್ಟ 11 ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು.
ದಾರುಲ್ ಹಿಕ್ಮ ಬೆಳ್ಳಾರೆಯ ಅಧ್ಯಕ್ಷರಾದ ಹಸನ್ ಸಖಾಫಿ ದುಆಕ್ಕೆ ನೇತೃತ್ವ ವಹಿಸಿದರು. ಸಭೆಯಲ್ಲಿ ಹನೀಫ್ ಸಖಾಫಿ ಬೆಳ್ಳಾರೆ,ಹಮೀದ್ ಸಖಾಫಿ, ಎಸ್.ವೈ.ಎಸ್ ನಾಯಕ ಹಮಿದ್ ಅಲ್ಫಾ, ಕೆ.ಸಿ.ಎಫ್ ಕಾರ್ಯಕರ್ತ ಶರೀಫ್, ಎಸ್.ಎಸ್.ಎಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ಕಲಾಂ ಝುಹ್ರಿ, ಶಾಖಾಧ್ಯಕ್ಷ ಖದೀರ್ ಬೆಳ್ಳಾರೆ,ನೌಷಾದ್ ಮುಸ್ಲಿಯಾರ್,ಇರ್ಷಾದ್ ಮುಸ್ಲಿಯಾರ್, ಇಬ್ರಾಹಿಂ ,ಕುಞಿಪಳ್ಳಿ ಬೆಳ್ಳಾರೆ, ಅನೀಸ್ ಬೆಳ್ಳಾರೆ ಉಪಸ್ಥಿತರಿದ್ದರು.
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…