ಸುಳ್ಯ: ಕುಂಭಕ್ಕೋಡು ಯು ಎ ಇ ಜಮಾಅತ್ ಕಮಿಟಿ ಯ ವತಿಯಿಂದ ಏಣಾವರ ಮದರಸಕ್ಕೆ ಇನ್ವೆರ್ಟರ್ ಕೊಡುಗೆಯಾಗಿ ನೀಡಿದರು. ಯು ಎ ಇ ಜಮಾಅತ್ ಕಮಿಟಿ ಸದಸ್ಯರಾದ ಶಾಫಿ ಏಣಾವರ, ತ್ವಯ್ಯಿಬ್ ಏಣಾವರ ಅವರು ಕುಂಭಕ್ಕೋಡು ಜಮಾಅತ್ ಕಮಿಟಿ ಅಧ್ಯಕ್ಷರಾದ ಗುರುವಮೊಟ್ಟೆ ಮುಹಮ್ಮದ್ ಹಾಜಿ ಏಣಾವರರವರಿಗೆ ಏಣಾವರ ಮದರಸದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಏಣಾವರ ನಿವಾಸಿಗಳಾದ ಇಬ್ರಾಹಿಮ್ ವೈ., ಮೊಯಿದು ಎ.ಬಿ., ಅಬ್ದುಲ್ಲ ವೈ., ಮೂಸಾ ವೈ., ಮುಹಮ್ಮದ್ ವೈ. ಯವರು ಉಪಸ್ಥಿತಿತರಿದ್ದರು.
ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳೀಯು ಪಶ್ಚಿಮಾಭಿಮುಖವಾಗಿ ಚಲಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯಲ್ಲೂ ಸಣ್ಣ…
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್,…
1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆಯನ್ನು ಸರ್ಕಾರವು "ಇತ್ತೀಚಿನ ಇತಿಹಾಸದಲ್ಲಿ…
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಆರಂಭವಾಗಲಿದೆ. ಅಲ್ಲಲ್ಲಿ ಸಾಧಾರಣ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರವ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕತೆ 9535156490
ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…