ಕಡಬ:ಒಕ್ಕಲಿಗ ಸೇವಾ ಸಂಘ ಕಡಬ ಇದರ ವತಿಯಿಂದ ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದಿಂದ ಸಂತಸ್ತರಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕುಟುಂಬಗಳಿಗೆ ಕಡಬ ಒಕ್ಕಲಿಗ ಸೇವಾ ಸಂಘ ದಿಂದ ಸುಮಾರು ಒಂದು ಲಕ್ಷಕಿಂತಲೂ ಅಧಿಕ ಮೊತ್ತವನ್ನು ನಗದು ರೂಪದಲ್ಲಿ, ನೆರೆ ತಂತ್ರಸ್ತರ ಕೈಗೆ ನೇರವಾಗಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಯವರ ಸಮ್ಮುಖದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಡಬ ಒಕ್ಕಲಿಗ ಸಂಘದ ಜನಾರ್ದನ ಗೌಡ ಪಣೆಮಜಲು. ತಮ್ಮಯ್ಯ ಗೌಡ, ವಾಡ್ಯಪ್ಪ ಗೌಡ ಎರ್ಮಾಯಿಲ್, ಸತೀಶ್ ಎರ್ಕ, ನಾಗೇಶ್ ಕೈಕಂಬ, ತಿಮ್ಮಪ್ಪ ಗೌಡ ಪರ್ಲ, ಮಂಜುನಾಥ ಗೌಡ ಮರ್ದಾಳ, ಪೂವಪ್ಪ ಗೌಡ ಆಂತಿಬೆಟ್ಟು, ಸೀತಾರಾಮ್ ಪೊಸವಳಿಕೆ, ಜಯರಾಮ್ ಗೌಡ ಅರ್ತಿಲ, ಮೋಹನ್ ಕೊಡಿoಬಾಲ, ದುಗ್ಗಪ್ಪ ಗೌಡ ಸೂದ್ಲು , ಬಾಲಚಂದ್ರ ಗೌಡ ಮರ್ದಾಳ ಶ್ರೀಗಿರಿ ಗೌಡ ಸುಳ್ಯ, ಉಪಸ್ಥಿತರಿದ್ದರು.
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…
ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…
ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…
ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ…
ಅರಣ್ಯ ಭೂಮಿ ಒತ್ತುವರಿ ಮಾಡಿದರೆ ತೆರವು ಮಾಡಬೇಕಾಗುತ್ತದೆ. ಬೇಲಿ ಹಾಕುವುದರಿಂದ ಅರಣ್ಯ ಭೂಮಿ…
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜಸ್ಥಾನದಲ್ಲಿ ಸುಮಾರು 30…