ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಢರೇಷನ್ ಸಂಪಾಜೆ ವಲಯದ ಮಹಾಸಭೆ

September 27, 2019
9:12 AM

ಸಂಪಾಜೆ:ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಢರೇಷನ್ ಸಂಪಾಜೆ ವಲಯ ಇದರ ಮಹಾ ಸಭೆ ಮತ್ತು ಕಾರ್ಮಿಕರ ಮಕ್ಕಳ ಸಂಘದ ಮಹಾಸಭೆಯು ಸಂಪಾಜೆಯ ಪಂಚಾಯತ್ ಸಭಾಭವನದಲ್ಲಿ  ಮೊಹಮ್ಮದ್ ಅಲಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement
Advertisement

ಕಾರ್ಯಕ್ರಮದಲ್ಲಿ ಮಕ್ಕಳ ಸಂಘದ ಅದ್ಯಕ್ಷರಾದ ಯಶಸ್.ಕೆ.ಆರ್. ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರಾಜ್ಯ ಸಮಿತಿಯ ಖಜಾಂಜಿಯಾದ ಸುರೇಶ್ ಕಲ್ಲಾಗಾರ್ ಉದ್ಘಾಟನಾ ಭಾಷಣ ಮಾಡಿದರು. ಪ್ರಾಸ್ತಾವಿಕವಾಗ ಮಾತನಾಡಿದ ಸಿ.ಐ.ಟಿ.ಯು ತಾಲೂಕು ಅದ್ಯಕ್ಷರಾದ ಜಾನಿ.ಕೆ.ಪಿ‌ ಮಾತನಾಡಿದರು.

Advertisement

ಸಿ.ಐ.ಟಿ.ಯು. ಪ್ರದಾನ ಕಾರ್ಯದರ್ಶಿಯಾದ ರಾಬರ್ಟ್‌ ಡಿಸೋಜ ಮಕ್ಕಳ ಸಂಘದ ಅಧ್ಯಕ್ಷರಾದ ಯಶಸ್ ಕೆ.ಆರ್. ಕಟ್ಟಡ ಕಾರ್ಮಿಕರ ಸಂಘದ ಸುಳ್ಯ ತಾಲೂಕು ಪ್ರದಾನ ಕಾರ್ಯದರ್ಶಿಯಾದ ನಾಗರಾಜ್ ಕಲ್ಲುಮುಟ್ಲು ,ಖಜಾಂಜಿಯಾದ ವಿಶ್ವನಾಥ ನೆಲ್ಲಿ ಬಂಗಾರಡ್ಕ ,ಕಾರ್ಮಿಕ ನಾಯಕರಾದ ಶಿವರಾಮಗೌಡ, ವಿಜಯ ಐ.ಹೆಚ್, ಗೋಪಾಲ ಅರಂತೋಡು , ಶ್ರೀಮತಿ ಲಲನ ಕೆ.ಆರ್. ಪ್ರಸಾದ್ ವಿ.ಆರ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಮಹಾಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ನಡೆದು ಹೊಸ ಸಮಿತಿಯ ಗೌರವಾಧ್ಯಕ್ಷರಾಗಿ ಜಾನಿ.ಕೆ.ಪಿ  ಅಧ್ಯಕ್ಷರಾಗಿ ಶ್ರೀಧರ ಕೆ.ಕೆ. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರವಿಲಾಸ ಗೂನಡ್ಕ ಖಜಾಂಜಿಯಾಗಿ ವಿ.ಆರ್.ಪ್ರಸಾದ್ ಉಪಾಧ್ಯಕ್ಷರುಗಳಾಗಿ ಯೋಗೀಶ್ ನೆಲ್ಲಿಕುಮೇರಿ , ಪವಿತ್ರ ಊರುಬೈಲು, ಸೈಮನ್ ಕೆ.ವಿ, ಲಲನ ಕೆ.ಆರ್. ಕಾರ್ಯದರ್ಶಿಗಳಾಗಿ .ಮೊಹಮ್ಮದ್ ಹನಿಜಫ್ , ರೇವತಿ ರಾಜಾರಾಪುರ, ರಮೇಶ ಕೆ. ನೆಲ್ಲಿಕುಮೇರಿ , ಸಂಘಟನಾ ಕಾರ್ಯದರ್ಶಿಯಾಗಿ ರಾಜಗೋಪಾಲ ಎಡ್ಪಣೆ ಜೊತೆ ಖಜಾಂಜಿಯಾಗಿ ಚಂದ್ರಶೇಖರ. ಬಿ.ಆರ್. ಮತ್ತು ಸಮಿತಿ ಸದಸ್ಯರುಗಳಾಗಿ ಪುಟ್ಟಣ್ಣ ಕೆ , ತ್ಯಾಗರಾಜ್,ಗುರುವ ನೆಲ್ಲಿಕುಮೇರಿ ,ಲ್ಯಾನ್ಸಿ ಡಿಸೋಜ, ಪದ್ಮನಾಭ ಕೆ.ಹೆಚ್ ಹುಕ್ರಪ್ಪ ದೊಡ್ಡಡ್ಕ ,ಪ್ರಶಾಂತ್ ಸಂಪಾಜೆ, ಗೋಪಾಲ ಅರಂತೋಡು ,ಕುಸುಮ ಆನ್ಯಾಳ ,ಭವಾನಿ ಪೆರುಂಬಾರು ,ವಾಣಿಶ್ರೀ,ಚಂದ್ರಾವತಿ.ಪಿ.ಟಿ , ಲಕ್ಷ್ಮಣ ಆರ್.ಆರ್. ಕೇಪಣ್ಣ ಪೆರುಂಬಾರು ,ಎಲ್ಯಣ್ಣ ಭವಾನಿ ಟಿ.ಟಿ. ಕಮಲಾಕ್ಷಿ ,ನಳಿನಿ, ಲೀಲಾವತಿ ಕೀಲಾರು ಮೂಲೆ ,ನಾರಾಯಣ ಕಂಜಿಪಿಲಿ ,ಶ್ಯಾಮಲ ಆಲಡ್ಕ ,ಕೊರಗಪ್ಪ ಸಂಪಾಜೆ ,ಜಯರಾಮ ಕೊಚ್ಚಿ ,ಮೋಹನ ರಾಜಾರಾಂಪುರ ,ಅಡ್ರು ಆಲಡ್ಕ , ಲಾರೆನ್ಸ್ ಡಿಸೋಜ ,ಗೋಪಾಲಕೃಷ್ಣ  ಗೂನಡ್ಕ , ಪಾರ್ವತಿ ಇವರುಗಳು ಆಯ್ಕೆಯಾಗಿರುತ್ತಾರೆ.

ಕಾಂತಿ ಬಿ.ಎಸ್.ಕಾರ್ಯಕ್ರಮ ನಿರೂಪಿಸಿ ತ್ಯಾಗರಾಜ್ ಸ್ವಾಗತಿಸಿದರು. ಚಂದ್ರವಿಲಾಸ ಗೂನಡ್ಕ ವಂದಿಸಿದರು

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 02.06.2024 | ಹಲವು ಕಡೆ ಉತ್ತಮ ಮಳೆ ಸಾಧ್ಯತೆ | ಜೂ.6ರಿಂದ ಉತ್ತಮ ಮಳೆ ನಿರೀಕ್ಷೆ
June 2, 2024
12:11 PM
by: ಸಾಯಿಶೇಖರ್ ಕರಿಕಳ
ವಿದೇಶಿ ಗೋವುಗಳ ತಳಿಯ ಹಾಲು ಮಕ್ಕಳಿಗೆ ಒಳ್ಳೆಯದಲ್ಲ..| ಆಯಾ ಪ್ರದೇಶದ ಹಸುಗಳ ಹಾಲು ಮಕ್ಕಳಿಗೆ ಅತೀ ಶ್ರೇಷ್ಠ |
June 1, 2024
1:51 PM
by: The Rural Mirror ಸುದ್ದಿಜಾಲ
ಗ್ರಾಮ ಪಂಚಾಯತಿಗಳ ಮೂಲಕ ಸಹಜ ಬೇಸಾಯ ಅನುಷ್ಠಾನವಾಗಬೇಕು | ಸಹಜ ಕೃಷಿ ವಿಜ್ಞಾನಿ ಡಾ| ಮಂಜುನಾಥ
June 1, 2024
1:10 PM
by: The Rural Mirror ಸುದ್ದಿಜಾಲ
‘ಹಸಿರೋತ್ಸವ’ | ಐಕಾಂತಿಕದಲ್ಲಿ ನಡೆಯುವ ಸಹಜ ಕೃಷಿ ಮತ್ತು ಸಹಜ ಜೀವನ ಉತ್ಸವ | ಹಸಿರಿನೊಂದಿಗೆ ಬೆರೆಯಿರಿ |
June 1, 2024
12:47 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror