ನಿಂತಿಕಲ್ಲು : ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಗುರುವಾರ ಸಂಜೆ ಒಡಿಯೂರು ಶ್ರೀ ಮಾತಾನಂದಮಯಿ ನೇತೃತ್ವದ ತಂಡದಿಂದ ಭಕ್ತಿ ಸಂಗಮ ಮತ್ತು ಹರಿದಾಸ ಶಿವಕುಮಾರಾಚಾರ್ಯ ನೇತೃತ್ವದಲ್ಲಿ ಹರಿಕಥಾ ಸತ್ಸಂಗ ನಡೆಯುತ್ತಿದೆ. ಊರಿನ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel