ಐವರ್ನಾಡು: ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡ್ತಿಲು – ದೇರಾಜೆ- ಶೇಣಿ ರಸ್ತೆ ಯ ಸಂಪರ್ಕ ರಸ್ತೆ ಯು ಕಾಂಕ್ರೀಕರಣಗೊಂಡು ಉದ್ಘಾಟನೆಗೊಂಡಿತು. ಸುಮಾರು 82 ಮೀಟರ್ ಉದ್ದ ರಸ್ತೆಯು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಿಂದ ಕಾಂಕ್ರೀಟಿಕರಣಗೊಂದಿದೆ.
ತೆಂಗಿನ ಕಾಯಿ ಒಡೆಯುವ ಮೂಲಕ ಗ್ರಾ.ಪಂ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಯವರು ರಸ್ತೆ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಐವರ್ನಾಡು ಗ್ರಾ.ಪಂ ಪಿ.ಡಿ.ಒ ಯು.ಡಿ.ಶೇಖರ್, ಗ್ರಾ.ಪಂ ಸದಸ್ಯರ ದೇವಿ ಪ್ರಸಾದ್ ಕೊಪ್ಪತ್ತಡ್ಕ, ಮನೋಹರ ಮಂಗಲ್ಪಾಡಿ, ಭಾಸ್ಕರ ಕೋಡ್ತಿಲು, ದಿನಕರ ಕೋಡ್ತಿಲು, ಶೀನಪ್ಪ ಗೌಡ ಬಾರೆತ್ತಡ್ಕ, ಮೋಕ್ಷಿತ್ ಬಾರೆತ್ತಡ್ಕ, ಚಂದ್ರಶೇಖರ ಕೋಡ್ತಿಲು, ಪುರುಷೋತ್ತಮ ಎಣ್ಣೆಕಳ.ಚಂದ್ರಾವತಿ, ಜಗದೀಶ್ ಕೋಲ್ಚಾರು, ಮೋಹನಾ ಬಾರೆತ್ತಡ್ಕ, ಹರಿಶ್ಚಂದ್ರ ಕೊಪ್ಪತ್ತಡ್ಕ, ಮೋನಪ್ಪ ಗೌಡ ಜಬಳೆ, ವಾಸುದೇವ ಗೌಡ ಕೋಡ್ತಿಲು, ವಾಸುದೇವ ಮುಡೂರು,ಅಣ್ಣಪ್ಪ ,ನಾರಾಯಣ, ಕುಸುಮಾಧರ ಕೊರತ್ಯಡ್ಕ,ಪ್ರೀತಮ್ ಕೊಪ್ಪತ್ತಡ್ಕ, ಸಂಜ್ಞಾ ಅಚ್ರಪ್ಪಾಡಿ ಉಪಸ್ಥಿತರಿದ್ದರು.
ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…
ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…
ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…
ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…
ಹದಿನೈದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು…
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…