…… ಎಂತಹ ತೊಂದರೆಗಳು ಬಂದರೂ ಎದುರಿಸುವಂತಾಗಬೇಕು. ಆದರೆ ಅಂತಹ ಹೋರಾಟದ ಫಲಿತಾಂಶ ಎಂತಹದ್ದಾಗಿದ್ದರೂ ,”ಇದೇ ಬದುಕು, ಇದೇ ಪ್ರಪಂಚ” ಎಂದು ಸ್ವೀಕರಿಸುವ ಮನ:ಪಕ್ವತೆ ಬಂದುಬಿಟ್ಟರೆ, “ನನಗೆ ಮಾತ್ರಾ ಏಕೆ ಹೀಗಾಗ್ತದೆ” ಎನ್ನುವ ಪ್ರಶ್ನೆ ಉದ್ಘವಿಸುವುದಿಲ್ಲ. ತನ್ನಲ್ಲೇ ಚಿಂತೆ-ಪಶ್ಚಾತ್ತಾಪ ಬರಲಾರದು. ನೋವಿನ ಚಡಪಡಿಕೆ ತಾಗಲಾರದು. ಅದಕ್ಕಾಗಿ, ತನ್ನಿಂದ ಬದಲಾಯಿಸಲು ಸಾಧ್ಯವಾಗುವುದು ಹಾಗೂ ಸಾಧ್ಯವಾಗದೇ ಇರುವುದರ ನಡುವಿನ ವ್ಯತ್ಯಾಸ ವಿಂಗಡಿಸಿ ತಿಳಿದುಕೊಳ್ಳುವ ಪಕ್ವತೆ ಕೊಡು ಎಂಬ ಪ್ರಾರ್ಥನೆ ದೇವರ ಮುಂದೆ ನಡೆಯಬೇಕು – ಸ್ವಾಮಿ ಸುಖಬೋಧಾನಂದ
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…