….. ನಾವು ಎಷ್ಟೇ ಉತ್ಸಾಹದಲ್ಲಿದ್ದರೂ, ನಮ್ಮ ಸಹೋದ್ಯೋಗಿಗಳನ್ನು ಎಷ್ಟೇ ಉತ್ಸಾಹಗೊಳಿಸಿದರೂ , ಒಂದು ಚಿಕ್ಕ ಸೋಲು ಕೂಡಾ ಕೆಲ ವೇಳೆ ನಮ್ಮ ಉತ್ಸಾಹವನ್ನು ಭಂಗಗೊಳಿಸಬಿಡಬಹುದು. ಅಂತಹ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾದ ಅಂಶವೇನೆಂದರೆ, ಗೆಲುವು ಎಷ್ಟು ಸುಖವಾದ ಅನುಭವವೋ ಸೋಲೂ ಕೂಡಾ ಹಾಗೆಯೇ ಒಂದು ಅನುಭವ..!. ಬೇರೆ ರೀತಿಯಲ್ಲಿ ಹೇಳಬಹುದಾದರೆ ಸೋಲು ಎನ್ನುವುದು ಮುಂದೆ ತಳ್ಳಿ ಹಾಕಿಬಿಟ್ಟಿರುವ ಒಂದು ಗೆಲವು ಅಷ್ಟೇ. ಇದರಲ್ಲಿ ಉತ್ಸಾಹ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ. – ಸ್ವಾಮಿ ಸುಖಬೋಧಾನಂದ
ಅಷ್ಟೊಂದು ಪ್ರಮಾಣದ ಮಳೆಯು ಯಾವ ಮುನ್ಸೂಚನೆಯಲ್ಲೂ ಇರಲಿಲ್ಲ. ನಿರೀಕ್ಷೆಯೂ ಇರಲಿಲ್ಲ. ಬೆಳಿಗ್ಗೆ ಚಳಿ,…
ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 1.6…
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳ ಹಲವು ಕಡೆ ಸಂಜೆ ಉತ್ತಮ ಮಳೆಯಾಗಿದೆ.…
ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ…