….ಎಲ್ಲರಲ್ಲೂ ಪೆನ್ನು, ಪೆನ್ಸಿಲ್ ಇದೆ. ಆದರೆ ಎಲ್ಲರೂ ಕಲಾವಿದರೂ, ಲೇಖಕರೂ ಆಗಲು ಸಾದ್ಯವೇ ? ಪೆನ್ನು ಮತ್ತು ಪೆನ್ಸಿಲ್ ಹೇಗೆ ಒಂದು ಉಪಯೋಗದ ವಸ್ತುಗಳೋ ಹಾಗೆಯೇ ಕಣ್ಣು , ಕಿವಿ! ಪೆನ್ನನ್ನು, ಪೆನ್ಸಿಲನ್ನು ಉಪಯೋಗಿಸಲು ತಿಳಿದಿದ್ದರೆ ಮಾತ್ರಾ ಕಲಾವಿದ, ಲೇಖಕಕ. ಅದೇ ರೀತಿ ಕಣ್ಣು, ಕಿವಿಗಳೂ ಬರೀ ಉಪಯೋಗ ವಸ್ತುಗಳು. ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಸಂತಸ, ಮಿಡಿತ, ನೆಮ್ಮದಿ..! – ಸ್ವಾಮಿ ಸುಖಬೋಧಾನಂದ
ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…
ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…
ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…
ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…
ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…