….ಎಲ್ಲರಲ್ಲೂ ಪೆನ್ನು, ಪೆನ್ಸಿಲ್ ಇದೆ. ಆದರೆ ಎಲ್ಲರೂ ಕಲಾವಿದರೂ, ಲೇಖಕರೂ ಆಗಲು ಸಾದ್ಯವೇ ? ಪೆನ್ನು ಮತ್ತು ಪೆನ್ಸಿಲ್ ಹೇಗೆ ಒಂದು ಉಪಯೋಗದ ವಸ್ತುಗಳೋ ಹಾಗೆಯೇ ಕಣ್ಣು , ಕಿವಿ! ಪೆನ್ನನ್ನು, ಪೆನ್ಸಿಲನ್ನು ಉಪಯೋಗಿಸಲು ತಿಳಿದಿದ್ದರೆ ಮಾತ್ರಾ ಕಲಾವಿದ, ಲೇಖಕಕ. ಅದೇ ರೀತಿ ಕಣ್ಣು, ಕಿವಿಗಳೂ ಬರೀ ಉಪಯೋಗ ವಸ್ತುಗಳು. ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಸಂತಸ, ಮಿಡಿತ, ನೆಮ್ಮದಿ..! – ಸ್ವಾಮಿ ಸುಖಬೋಧಾನಂದ
ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್ ಬಳಸಿ ವಿಜ್ಞಾನಿಗಳು ವಸಡು…
ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…
ರಂಬುಟಾನ್ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…
ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…
ಕಾಪುವಿನಲ್ಲಿ ಆರಂಭವಾದ ಕರ್ನಾಟಕ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್ಶಿಪ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…
ಅಸ್ಸಾಂನ ಇಬ್ಬರು ಅಡಿಕೆ ವ್ಯಾಪಾರಿಗಳಿಗೆ ಸೇರಿದ ₹1.12 ಕೋಟಿ ಮೌಲ್ಯದ 34 ಟನ್…