ಪುತ್ತೂರು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ ಅರುಣ್ ಕುಮಾರ್ ಪುತ್ತಿಲ ಪರವಾಗಿ ಸೀತಾ ಪರಿವಾರ ಮಹಿಳಾ ಸಮಾವೇಶ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಕ್ಷಯ ಗೋಖಲೆ ಮಾತನಾಡುತ್ತಾ, ಸಮಾಜದಲ್ಲಿ ಮಹಿಳಾ ಶಕ್ತಿಯೇ ಮುಖ್ಯವಾಗಿದೆ. ಮಹಿಳೆ ಶಾಸ್ತ್ರವನ್ನೂ ಹೇಳಬಲ್ಲಳು, ಶಸ್ತ್ರವನ್ನೂ ಹಿಡಿಯಬಲ್ಲಳು. ಸಾತ್ವಿಕ ಶಕ್ತಿಯಾದ ಮಹಿಳೆ ಜಾಗೃತವಾಗಬೇಕಿದೆ ಎಂದರು. ಪ್ರತೀ ಚುನಾವಣಾ ಸಮಯದಲ್ಲಿ ಮೋದಿ , ಯೋಗಿ ಮೋಡೆಲ್ ಎಂದು ಹೇಳುವುದು ಮಾತ್ರ ಅಲ್ಲ. ಅದಕ್ಕೊಬ್ಬ ಸಮರ್ಥ ನಾಯಕ ನಮ್ಮೂರಲ್ಲಿ ಬೇಕು. ನಮ್ಮೂರಲ್ಲಿಯೇ ಮೋದಿ ಯೋಗಿ ಮೋಡೆಲ್ ಕಾಣಬೇಕು. ಅದಕ್ಕಾಗಿಯೇ ಅರುಣೋದಯ ಆಗಬೇಕಿದೆ ಎಂದರು. ಅಂತಹ ಆಸಕ್ತಿಯಿಂದಲೇ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಅವರನ್ನು ಚುನಾವಣೆಯಲ್ಲಿ ಕಣಕ್ಕೆ ಇಳಿಸಿದ್ದಾರೆ, ಹೀಗಾಗಿ ಗೆಲುವು ನಿಶ್ಚಿತ ಎಂದರು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…