ಪುತ್ತೂರು: ಕೊರೊನಾ ವೈರಸ್ ಲಾಕ್ಡೌನ್ ಗೂ ಇದಕ್ಕೂ ಸಂಬಂಧವಿಲ್ಲ. ಆದರೆ ಜನ ಸಂಚಾರ, ಜನ ಓಡಾಟ ಇಲ್ಲದೇ ಇದ್ದಾಗ ಪ್ರಾಣಿ, ಪಕ್ಷಿಗಳೂ
ಆದರೆ ಇಲ್ಲೊಂದು ಕಡೆ ಪಕ್ಷಿ ಯೊಂದು ಆಹಾರವಿಲ್ಲದೆ ಜನ ವಾಸ್ತವ್ಯವನ್ನು ಹುಡುಕಿಕೊಂಡು, ಮನೆಯ ಬಳಿ ವಾಸ ಮಾಡಿಕೊಂಡಿದೆ.ಇದಕ್ಕೊಂದು ಉದಾಹರಣೆ ಇಲ್ಲಿದೆ.
ಪುತ್ತೂರು ತಾಲೂಕಿನ ಬಪ್ಪಳಿಗೆ ಸಮೀಪ ಅವಿನಾಶ್ ಎಂಬವರ ಮನೆಯ ಬಳಿ ಗೂಬೆ ಮರಿಯೊಂದು ಆಹಾರವಿಲ್ಲದೆ ಜನ ವಾಸ್ತವ್ಯವನ್ನು ಹುಡುಕಿಕೊಂಡು, ಮನೆಯ ಬಳಿ ವಾಸ ಮಾಡಿಕೊಂಡಿದೆ. ಅವಿನಾಶ್ ಎಂಬವರ ಮನೆಯ ಬಳಿ ಬಂದ ಗೂಬೆಯ ಆರೈಕೆಯನ್ನು ಅಲ್ಲಿನ ನಿವಾಸಿಗಳು ಮಾಡುತ್ತಿದ್ದಾರೆ, ಗೂಬೆ ಗೆ ನೀರು, ಹಣ್ಣು ಗಳನ್ನು ನೀಡಿ ಸಲಹುತ್ತಿದ್ದಾರೆ.
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…
ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…
ತುಳುನಾಡಿನಲ್ಲಿ ಆಟಿ ಬಹಳ ಮಹತ್ವದ ತಿಂಗಳು. ಈ ಸಮಯದಲ್ಲಿ ವಿವಿಧ ಆಚರಣೆಗಳು ಇರುತ್ತವೆ.…
ಎತ್ತಿನಹೊಳೆ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ…
ಅರಣ್ಯ ಭೂಮಿ ಒತ್ತುವರಿ ಮಾಡಿದರೆ ತೆರವು ಮಾಡಬೇಕಾಗುತ್ತದೆ. ಬೇಲಿ ಹಾಕುವುದರಿಂದ ಅರಣ್ಯ ಭೂಮಿ…
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜಸ್ಥಾನದಲ್ಲಿ ಸುಮಾರು 30…