ಸುಳ್ಯ: ಬಹುನಿರೀಕ್ಷಿತ ಅರೆಭಾಷೆ ಕಿರಿಚಿತ್ರ ” ಬೌಂಡರಿಲೈನ್” ಬಿಡುಗಡೆಯ ಸಮಾರಂಭ ಜೂನ್ 15 ರಂದು ಸಂಜೆ ಸುಳ್ಯದ ಸಿಎ ಬ್ಯಾಂಕ್ ಹಾಲ್ ನಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುನಿರೀಕ್ಷಿತ ಚಿತ್ರ, ಭಾಸುಮ ಕೊಡಗು ನಿರ್ದೇಶಿಸಿರುವ , ರಾಜರಾಮ್ ದೇಂಗೋಡಿ ಅವರ ಸುಮಧುರ ಸಂಗೀತವುಳ್ಳ , ಉಜಿತ್ ಶ್ಯಾಮ್ ಚಿಕ್ಮುಳಿ ನಾಯಕ ನಟನಾಗಿ ನಟಿಸಿರುವ ಚಿತ್ರ “ಬೌಂಡರಿಲೈನ್” ಬಿಡುಗಡೆಯ ಹಂತದಲ್ಲಿದೆ. ಜೂನ್ 15 ರಂದು ಸಂಜೆ ಸುಳ್ಯದ ಸಿಎ ಬ್ಯಾಂಕ್ ಹಾಲ್ ನಲ್ಲಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌಡ ಯುವ ಸೇವಾಸಂಘದ ಅಧ್ಯಕ್ಷ ಮೋಹನರಾಂ ಸುಳ್ಳಿ ಮೊದಲಾದವರು ಭಾಗವಹಿಸುವರು.
ಬೌಂಡರಿಲೈನ್ ಚಿತ್ರ ತಂಡದಲ್ಲಿ ಉಜಿತ್ ಶ್ಯಾಮ್ ಚಿಕ್ಮುಳಿ, ಧನುಷ್ ಕೇರ್ಪಳ, ಶಮಂತ್ ಕೆದಂಬಾಡಿ, ಹ್ರತಿಕ್ ಮಾಣಿಬೆಟ್ಟು, ಕಿರಣ್ ಸಿ.ಸಿ, ಯಜ್ಞೇಶ್ ಹೆಗ್ಡೆ , ಕುಶ್ವಿತ್, ಪ್ರಣಮ್, ಶರಣ್ ಮೊದಲಾದವರು ಇದ್ದಾರೆ.
ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…
ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…
08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…
ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…
ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…
ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…