ಸುಳ್ಯ: ಬಹುನಿರೀಕ್ಷಿತ ಅರೆಭಾಷೆ ಕಿರಿಚಿತ್ರ ” ಬೌಂಡರಿಲೈನ್” ಬಿಡುಗಡೆಯ ಸಮಾರಂಭ ಜೂನ್ 15 ರಂದು ಸಂಜೆ ಸುಳ್ಯದ ಸಿಎ ಬ್ಯಾಂಕ್ ಹಾಲ್ ನಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುನಿರೀಕ್ಷಿತ ಚಿತ್ರ, ಭಾಸುಮ ಕೊಡಗು ನಿರ್ದೇಶಿಸಿರುವ , ರಾಜರಾಮ್ ದೇಂಗೋಡಿ ಅವರ ಸುಮಧುರ ಸಂಗೀತವುಳ್ಳ , ಉಜಿತ್ ಶ್ಯಾಮ್ ಚಿಕ್ಮುಳಿ ನಾಯಕ ನಟನಾಗಿ ನಟಿಸಿರುವ ಚಿತ್ರ “ಬೌಂಡರಿಲೈನ್” ಬಿಡುಗಡೆಯ ಹಂತದಲ್ಲಿದೆ. ಜೂನ್ 15 ರಂದು ಸಂಜೆ ಸುಳ್ಯದ ಸಿಎ ಬ್ಯಾಂಕ್ ಹಾಲ್ ನಲ್ಲಿ ನಡೆಯಲಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗೌಡ ಯುವ ಸೇವಾಸಂಘದ ಅಧ್ಯಕ್ಷ ಮೋಹನರಾಂ ಸುಳ್ಳಿ ಮೊದಲಾದವರು ಭಾಗವಹಿಸುವರು.
ಬೌಂಡರಿಲೈನ್ ಚಿತ್ರ ತಂಡದಲ್ಲಿ ಉಜಿತ್ ಶ್ಯಾಮ್ ಚಿಕ್ಮುಳಿ, ಧನುಷ್ ಕೇರ್ಪಳ, ಶಮಂತ್ ಕೆದಂಬಾಡಿ, ಹ್ರತಿಕ್ ಮಾಣಿಬೆಟ್ಟು, ಕಿರಣ್ ಸಿ.ಸಿ, ಯಜ್ಞೇಶ್ ಹೆಗ್ಡೆ , ಕುಶ್ವಿತ್, ಪ್ರಣಮ್, ಶರಣ್ ಮೊದಲಾದವರು ಇದ್ದಾರೆ.
ಮುಂಗಾರು ಮಳೆ(Manson) ಆರಂಭವಾಗುತ್ತಿದ್ದಂತೆ ಸಾಂಕ್ರಮಿಕ ರೋಗಗಳು(Infectious disease) ಆರಂಭವಾಗುವುದು ಮಾಮೂಲು. ಅದರಲ್ಲೂ ಮಳೆ(Rain)…
ಪ್ರಧಾನಿ ಮೋದಿ(PM Modi) ಬೇರೆ ಬೇರೆ ವಿಚಾರದಲ್ಲಿ ಉಳಿದ ರಾಜಕಾರಣಿಗಳಿಗಿಂತ(Politician) ಭಿನ್ನ. ಈ…
ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ(World)…
ಕೇಂದ್ರ ಗೃಹ ಸಚಿವಾಲಯವು(Union Home Ministry) ಸಿಎಎ(CAA) ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳ ಮೊದಲ…
ಉಚಿತ ಉಚಿತ ಉಚಿತ(Free).. ರಾಜ್ಯದ ಪ್ರತೀ ಮನೆಗೂ ವಿದ್ಯುತ್ ಉಚಿತ(Free Current). ಇಂಥ…
ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…