ಸುಳ್ಯ: ಜನಪ್ರತಿನಿಧಿಗಳು ಎಂದರೆ ಪ್ರತಿ ಹೆಜ್ಜೆ ಹೆಜ್ಜೆಗೂ ಹವಾ ನಿಯಂತ್ರಿತ ವಾಹನದಲ್ಲಿಯೇ ಓಡಾಡಬೇಕು ಎಂಬ ಒಂದು ವಾತಾವರಣ ಇದೆ. ಆದರೆ ಜನಪ್ರತಿನಿಧಿಗಳ ಮಧ್ಯೆ ಉರಿ ಬಿಸಿಲಿನಲ್ಲಿಯೂ ತಾಲೂಕು ಪಂಚಾಯತ್ ನಿಂದ ನಗರ ಪಂಚಾಯತ್ ಗೆ ನಡೆದುಕೊಂಡೇ ಬಂದ ಸಚಿವರು ಮತ್ತು ಶಾಸಕರು ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಎಸ್.ಅಂಗಾರ ಪಾದಯಾತ್ರೆ ನಡೆಸಿ ಸರಳತೆ ಮೆರೆದರು.
ಶನಿವಾರ ಸುಳ್ಯ ಪ್ರವಾಸ ಮಾಡಿದ ಸಚಿವ ಖಾದರ್ ತಾಲೂಕು ಪಂಚಾಯತ್ ನಲ್ಲಿ ಸಭೆ ಮುಗಿಸಿ ಹತ್ತಿರದಲ್ಲೇ ಇರುವ ನ.ಪಂ.ನತ್ತ ಹೆಜ್ಜೆ ಹಾಕಿದರು. ಸಚಿವರ ಜೊತೆ ಶಾಸಕರು ಪಾದಯಾತ್ರೆಗೆ ಸಾಥ್ ನೀಡಿದಾಗ ವಾಹನ ಏರದೇ ಇತರ ಜನಪ್ರತಿನಿಧಿಗಳು ಅಧಿಕಾರಿಗಳೂ ಸಚಿವ, ಶಾಸಕರ ಜೊತೆ ನಡೆದುಕೊಂಡೇ ಬಂದರು.
ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯಾದ್ಯಂತ ತರಕಾರಿಗಳು ಮತ್ತು ಸೊಪ್ಪುಗಳ…
ಈಗಿನಂತೆ ಜೂನ್ 29 ಹಾಗೂ 30 ರಂದು ಮಳೆಯ ಪ್ರಮಾಣ ಕಡಿಮೆಯಿರುವ ಸಾಧ್ಯತೆಗಳಿದ್ದು,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಯಗಳನ್ನು ಸಂಪರ್ಕಿಸಿ 9535156490
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು…
ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿರುವುದರಿಂದ…
ಉತ್ತರ ಪ್ರದೇಶದ ಆಗ್ರಾ ಬಳಿಯ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ದಕ್ಷಿಣ ಏಷ್ಯಾ ಪ್ರಾದೇಶಿಕ…