ಸುಳ್ಯ: ನ.ಪಂ.ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬುಧವಾರ 11 ಮಂದಿ ಅಭ್ಯರ್ಥಿಗಳು 12 ನಾಮಪತ್ರ ಸಲ್ಲಿಸಿದರು.
2 ನೇ ವಾರ್ಡ್(ಕೊಯಿಕುಳಿ)ನಿಂದ ಶಶಿಧರ ಎಂ.ಜೆ,
3 ನೇ ವಾರ್ಡ್(ಜಯನಗರ)ನಿಂದ ಬಾಲಕೃಷ್ಣ ಭಟ್,
5ನೇ ವಾರ್ಡ್(ಹಳೆಗೇಟು)ನಿಂದ ಭವಾನಿಶಂಕರ ಕಲ್ಮಡ್ಕ,
9ನೇ ವಾರ್ಡ್(ಭಸ್ಮಡ್ಕ)ನಿಂದ ಶ್ರೀಲತಾ ಪ್ರಸನ್ನ,
11ನೇ ವಾರ್ಡ್ (ಕುರುಂಜಿಗುಡ್ಡೆ)ಯಲ್ಲಿ ಚಂದ್ರಕುಮಾರ್.ಟಿ,
12ನೇ ವಾರ್ಡ್(ಕೆರೆಮೂಲೆ)ನಿಂದ ಎಂ.ವೆಂಕಪ್ಪ ಗೌಡ,
13ನೇ ವಾರ್ಡ್(ಬೂಡು)ನಿಂದ ಕೆ.ಗೋಕುಲ್ದಾಸ್,
14ನೇ ವಾರ್ಡ್(ಕಲ್ಲುಮುಟ್ಲು) ಜುಬೈದಾ,
15ನೇ ವಾರ್ಡ್(ನಾವೂರು)ನಿಂದ ಮಹಮ್ಮದ್ ಶರೀಫ್ ಕಂಠಿ,
16ನೇ ವಾರ್ಡ್(ಕಾಯರ್ತೋಡಿ) ಚಂದ್ರಕಲಾ ಎಂ,
17ನೇ ವಾರ್ಡ್(ಬೋರುಗುಡ್ಡೆ)ನಿಂದ ಕೆ.ಎಂ.ಮುಸ್ತಫಾ (ಎರಡು ನಾಮಪತ್ರ) ನಾಮಪತ್ರ ಸಲ್ಲಿಸಿದರು.
ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…
ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…
ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…
ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಮಳೆಯಾಗುತ್ತಿದ್ದು, ಸಾರ್ವಜನಿಕರ ಜೀವಹಾನಿ ತಪ್ಪಿಸಲು ಸರಕಾರ ಗರಿಷ್ಠ…
01.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…