ಸುಳ್ಯ: ನ.ಪಂ.ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬುಧವಾರ 11 ಮಂದಿ ಅಭ್ಯರ್ಥಿಗಳು 12 ನಾಮಪತ್ರ ಸಲ್ಲಿಸಿದರು.
2 ನೇ ವಾರ್ಡ್(ಕೊಯಿಕುಳಿ)ನಿಂದ ಶಶಿಧರ ಎಂ.ಜೆ,
3 ನೇ ವಾರ್ಡ್(ಜಯನಗರ)ನಿಂದ ಬಾಲಕೃಷ್ಣ ಭಟ್,
5ನೇ ವಾರ್ಡ್(ಹಳೆಗೇಟು)ನಿಂದ ಭವಾನಿಶಂಕರ ಕಲ್ಮಡ್ಕ,
9ನೇ ವಾರ್ಡ್(ಭಸ್ಮಡ್ಕ)ನಿಂದ ಶ್ರೀಲತಾ ಪ್ರಸನ್ನ,
11ನೇ ವಾರ್ಡ್ (ಕುರುಂಜಿಗುಡ್ಡೆ)ಯಲ್ಲಿ ಚಂದ್ರಕುಮಾರ್.ಟಿ,
12ನೇ ವಾರ್ಡ್(ಕೆರೆಮೂಲೆ)ನಿಂದ ಎಂ.ವೆಂಕಪ್ಪ ಗೌಡ,
13ನೇ ವಾರ್ಡ್(ಬೂಡು)ನಿಂದ ಕೆ.ಗೋಕುಲ್ದಾಸ್,
14ನೇ ವಾರ್ಡ್(ಕಲ್ಲುಮುಟ್ಲು) ಜುಬೈದಾ,
15ನೇ ವಾರ್ಡ್(ನಾವೂರು)ನಿಂದ ಮಹಮ್ಮದ್ ಶರೀಫ್ ಕಂಠಿ,
16ನೇ ವಾರ್ಡ್(ಕಾಯರ್ತೋಡಿ) ಚಂದ್ರಕಲಾ ಎಂ,
17ನೇ ವಾರ್ಡ್(ಬೋರುಗುಡ್ಡೆ)ನಿಂದ ಕೆ.ಎಂ.ಮುಸ್ತಫಾ (ಎರಡು ನಾಮಪತ್ರ) ನಾಮಪತ್ರ ಸಲ್ಲಿಸಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.