Advertisement
Share

ದೇಶದಲ್ಲಿ  ನರೇಂದ್ರ ಮೋದಿ ಸರಕಾರ ಮತ್ತೆ ಗೆಲುವು ಕಂಡಿದೆ, ಈ ಬಗ್ಗೆ ಅಶ್ವಿನಿ ಅವರು ಕವನ ಬರೆದಿದ್ದಾರೆ…….

 

ಗೆಲುವೆಂದರೆ ಸಂತೋಷ, ಗೆಲುವೆಂದರೆ ನಗು,

ಗೆಲುವೆಂದರೆ ಪರಿಶ್ರಮ, ಗೆಲುವೆಂದರೆ ಕೆಲಸ,

ಗೆಲುವೆಂದರೆ ಜಾಣ್ಮೆ, ಗೆಲುವೆಂದರೆ ಅದೃಷ್ಟ.

Advertisement
ಗೆದ್ದರೆ ಹೀಗೆ ಗೆಲ್ಲಬೇಕು,
ಮತ್ತೆ ಮತ್ತೆ ಬೆನ್ನು ತಟ್ಟುವಂತಿರಬೇಕು,
ಕೊಟ್ಟ ಏಟುಗಳು  ಒಂದೇ ಎರಡೇ ,ಯಾವುದಕ್ಕೂ ಲೆಕ್ಕವಿಲ್ಲ
ಕೆಲಸವೊಂದೇ ತನ್ನ ಗುರಿ, ಭಾರತಾದಂಬೆಯ
ಸೇವೆಗೇ ತನ್ನ ಬಾಳು ಸಮರ್ಪಿತ ಎಂದ ನಾಯಕನಿಗೇ ಒಮ್ಮತದ ಗೆಲುವು
ಈ ಗೆಲುವು ಮೋದಿಯ ಗೆಲುವು,
ಈ ಗೆಲುವು ದೇಶ ಪ್ರೇಮದ  ಗೆಲುವು
ಈ ಗೆಲುವು ಬದ್ಧತೆಗೆ ಸಿಕ್ಕ ಗೆಲುವು
ಜಗದಗಲಕೆ  ಹರಡಲಿ ಭಾರತದ ಕೀರ್ತಿ
ಇರಲಿ ಮೋದಿಗೆ ಪೂರ್ಣ ಸಹಕಾರ
ಭಾರತದ ಹೆಮ್ಮೆಯ ಪುತ್ರನಿಗೊಂದು ಅಭಿನಂದನೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

4 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

5 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

5 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

5 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

5 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

22 hours ago