ಸುಳ್ಯ: “ನಮ್ಮಿಂದ ನಮಗಾಗಿ” ಅಭಿಯಾನದ ಮುಖಾಂತರ ಪರಿವಾರಕಾನ -ಕಟ್ರಚೋಡಿ ರಸ್ತೆಯ ದುರಸ್ತಿ ಶ್ರಮದಾನ ಮಾಡಲಾಯಿತು.ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿ ನಡೆಯಿತು. ಈ ರಸ್ತೆ ಮೂಲಕ ಸಾಗುವುದೇ ಕಷ್ಟವಾದ ಹಿನ್ನೆಲೆಯಲ್ಲಿ ಶ್ರಮದಾನಕ್ಕೆ ಕೈಜೋಡಿಸಿ “ನಮ್ಮಿಂದ ನಮಗಾಗಿ” ಅಭಿಯಾನ ಯಶಸ್ಸುಗೊಳಿಸಿದರು.
ಈ ಸಂದರ್ಭ ಸ್ಥಳೀಯರಾದ ಚಿದಾನಂದ ಪರಿವಾರಕಾನ. ವೆಂಕಟ್ರಮಣ ಗೌಡ,ಸುರೇಶ್, ಶೇಖರ್,ರವಿಕುಮಾರ್, ಯೋಗೀಶ್, ಶಶಿಧರ, ಬಾಲಕೃಷ್ಣ, ಶೇಷಪ್ಪ, ಮುರುಳಿ, ಯಶವಂತ, ತಿಮ್ಮಪ್ಪ, ಪ್ರಸಾದ್, ರಾಜೇಶ್, ನವೀನ್, ಬಾಲಕೃಷ್ಣ, ಸುಂದರ, ಹರೀಶ,ವಿನೋದ್ ಸಹಕಾರ ನೀಡಿದರು.
ಒಂದು ಹೋರಾಟದಿಂದ ರಾಜಕೀಯ ಪಕ್ಷವಾಗಿ ವೇಗವಾಗಿ ಬೆಳೆದಿರುವ ಆಮ್ ಆದ್ಮಿಪಕ್ಷ ಕೇವಲ 13…
ದುಬೈಯಿಂದ ಒಣಖರ್ಜೂರ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣವನ್ನು ಡಿಆರ್ಐ ಪತ್ತೆ ಮಾಡಿದೆ.26.32…
ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…
ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…
ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…
ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…