ಪುಣ್ಚಪ್ಪಾಡಿ ಶಾಲೆಯ ಭಾಗವಹಿಸಿದ 36 ಮಕ್ಕಳಿಗೂ ಕಾರಂಜಿ ಪ್ರಶಸ್ತಿ

August 24, 2019
5:00 PM

ಸವಣೂರು: ಗ್ರಾಮೀಣ ಪ್ರದೇಶದ ಅಪ್ಪಟ ಪ್ರತಿಭೆಗಳಿವರು…ಕಲೆಯ ಮೇಲಿರುವ ಆಸಕ್ತಿ, ಉತ್ಸಾಹ, ಏಕಾಗ್ರತೆ, ಬದ್ಧತೆ ನಿಜಕ್ಕೂ ಮೆಚ್ಚಲೇಬೇಕು. ಪ್ರತಿಭೆಗೆ ಬಡವ ಬಲ್ಲಿದ ಅನ್ನೋ ಬೇಧವಿಲ್ಲ..ಮಕ್ಕಳ ಪ್ರತಿಭೆ ಅರಳಲು ಸೂಕ್ತ ಅವಕಾಶ ಬೇಕಷ್ಟೇ.

Advertisement
Advertisement

ಹೌದು..ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ ಇಲ್ಲಿಯ ಮಕ್ಕಳು ಈ ವರ್ಷದ ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Advertisement

ಕಿರಿಯರ ವಿಭಾಗದಲ್ಲಿ ತೆಲುಗು ಕಂಠಪಾಠ- ದಿಶಾ ವಿ.ಡಿ 3ನೇ ಪ್ರಥಮ, ಜನಪದ ನೃತ್ಯ -ಪುನೀತ್ ಡಿ.ಎನ್.3ನೇ, ಗಗನ್ ಪಿ. 3ನೇ, ವಿಖ್ಯಾತ್ 3ನೇ, ಉಲ್ಲಾಸ್ 3ನೇ, ನಿತೀಶ್ ಎಸ್ 3ನೇ, ಸವಿನ್ 2ನೇ (ಪ್ರಥಮ), ಧಾರ್ಮಿಕ ಪಠಣ -ದಿಶಾ ವಿ.ಡಿ. 3ನೇ (ದ್ವಿತೀಯ), ಲಘು ಸಂಗೀತ-ಸಿಂಚನಾ ಎಸ್. 4ನೇ (ದ್ವಿತೀಯ), ಕೋಲಾಟ- ಸಿಂಚನಾ ಎಸ್. 4ನೇ, ದಿಶಾ ವಿ.ಡಿ 3ನೇ., ದಿಶಾ ಡಿ.ಕೆ. 3ನೆ, ಜನನಿ 2ನೇ, ಶಿವಾನಿ 2ನೇ ವಿನ್ಯಾ ಡಿ 3ನೇ. (ದ್ವಿತೀಯ) ರಸಪ್ರಶ್ನೆ – ಹರ್ಷಿತ್ ಎ. 4ನೇ,ಚೇತನ್ 4ನೇ, ಯತೀಶ್ ಪಿ. 4ನೇ, ತಿಲಕ್ 4ನೇ, ಸಂಜನಾ 3ನೇ, ಧನುಷ್ 2ನೇ, (ದ್ವಿತೀಯ), ಭಕ್ತಿಗೀತೆ – ಸವಿನ್ ಎಸ್.2ನೇ (ತೃತೀಯ), ಅಭಿನಯಗೀತೆ -ಸಿಂಚನಾ ಎಸ್. (ತೃತೀಯ), ಹಿಂದಿ ಕಂಠಪಾಠ-ಚೇತನ್ 4ನೇ (ತೃತೀಯ), ತುಳು ಕಂಠಪಾಠ- ದಿಶಾ ಡಿ.ಕೆ. 3ನೇ (ತೃತೀಯ),), ಆಶುಭಾಷಣ- ಚೇತನ್ 4ನೇ (ತೃತೀಯ), ಚಿತ್ರಕಲೆ- ಗಗನ್ ಪಿ 3ನೇ (ತೃತೀಯ), ತಮಿಳು ಕಂಠಪಾಠ- ಗಗನ್ ಪಿ 3ನೇ (ತೃತೀಯ)
ಹಿರಿಯರ ವಿಭಾಗದಲ್ಲಿ ಆಶುಭಾಷನ- ಸುಹಾನಿ 7ನೇ (ಪ್ರಥಮ), ಧಾರ್ಮಿಕ ಪಠಣ – ಪ್ರೀತಿಕಾ 5ನೇ (ಪ್ರಥಮ), ಮರಾಠಿ ಕಂಠಪಾಠ- ಕೃತಿಕಾ 7ನೇ (ಪ್ರಥಮ), ಜನಪದ ನೃತ್ಯ -ಸೃಜನ್ ಡಿ. 7ನೇ, ಮೋಕ್ಷಿತ್ 6ನೇ ,ಯತೀನ್ 7ನೇ, ಯೋಗೀಶ 7ನೇ, ಶರತ್ 5ನೇ, ಹವೀತ್ 7ನೇ (ಪ್ರಥಮ), ಇಂಗ್ಲಿಷ್ ಕಂಠಪಾಠ- ಸುಹಾನಿ 7ನೇ ದ್ವಿತೀಯ, ಕೋಲಾಟ- ಸುಹಾನಿ, ಕೃತಿಕಾ 7ನೇ, ಪ್ರೀತಿಕಾ 5ನೇ, ಅಶ್ವಿತಾ 6ನೇ, ಹರ್ಷಿಣಿ 6ನೇ, ಸೃಜನ್ 6ನೇ(ತೃತೀಯ), ಹಿಂದಿ ಕಂಠಪಾಠ- ಸೃಜನ್ ಡಿ 7ನೇ ತೃತೀಯ, ತಮಿಳು ಕಂಠಪಾಠ-ಅಶ್ವಿತಾ 6ನೇ (ತೃತೀಯ), ಕ್ಲೇ ಮಾಡೆಲಿಂಗ್ – ಸೃಜನ್ ಡಿ.7ನೇ (ತೃತೀಯ), ಕೊಂಕಣಿ ಕಂಠಪಾಠ- ಕೃತಿಕಾ 7ನೇ (ತೃತೀಯ), ತುಳು ಕಂಠಪಾಠ- ಪಿ.ಆರ್.ಮೋಕ್ಷಿತ್ 7ನೇ (ತೃತೀಯ) ಸ್ಥಾನವನ್ನು ಪಡೆದಿದ್ದಾರೆ ಎಂದು ಮುಖ್ಯಗುರು ರಶ್ಮಿತಾ ನರಿಮೊಗರು ಮತ್ತು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಉಮಾಶಂಕರ ತಿಳಿಸಿರುತ್ತಾರೆ. ಶಿಕ್ಷಕರಾದ ಶೋಭಾ ಕೆ, ಫ್ಲಾವಿಯಾ, ಅತಿಥಿ ಶಿಕ್ಷರಾದ ಯತೀಶ್ ಕುಮಾರ್, ಗೌರವ ಶಿಕ್ಷಕಿ ಯಮುನಾ ಸಹಕರಿಸುತ್ತಾರೆ.

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror