Advertisement
ಮಾಹಿತಿ

ಪುತ್ತೂರು ಮುಳಿಯದಲ್ಲಿ ಡಿ. 28ರವರೆಗೆ ವಿಶೇಷ ರೂಬಿ ಎಮರಾಲ್ಡ್ ಆಭರಣಗಳ ಹಬ್ಬ

Share

ಪುತ್ತೂರು: ಪುತ್ತೂರಿನ ಮುಳಿಯ ಜ್ಯುವೆಲ್ಸ್ ಆಯೋಜಿಸಿದ “ರೂಬಿ ಎಮರಾಲ್ಡ್” ಪ್ರದರ್ಶನ ಮತ್ತು ಮಾರಾಟವನ್ನು ಗ್ರಾಹಕರ ಅಪೇಕ್ಷೆ ಮೇರೆಗೆ ಡಿ. 28 ಶನಿವಾರದವರೆಗೆ ನಡೆಯಲಿದೆ.

Advertisement
Advertisement

ರೂಬಿ – ಎಮರಾಲ್ಡ್ ಫೆಸ್ಟ್ ನಲ್ಲಿ ಜಾಗತಿಕ ಮಟ್ಟದ ಲಕ್ಕೀ ಸ್ಟೋನ್‍ಗಳ ವಿಶೇಷ ರೀತಿಯ ಆಭರಣಗಳ ಸಂಗ್ರಹ ಇದೆ. ಹಾಗೆಯೇ ಕೆಂಪು, ಹಳದಿ, ನೀಳಿ, ಪಚ್ಚೆ ಈ ವರ್ಣಮಯ ಕಲ್ಲುಗಳಿಂದ ನಿರ್ಮಿತವಾದ ಆಭರಣಗಳು ನಿಮ್ಮ ಉಡುಪಿಗೆ ಮ್ಯಾಚಿಂಗ್ ಆಗಲಿದೆ. ನೆಕ್ಲೇಸ್‍ಗಳು, ಬಳೆಗಳು, ಕಿವಿಯೋಲೆಗಳು, ಹಾರಗಳು, ಬ್ರೇಸ್‍ಲೈಟ್‍ಗಳು, ಜುಂಕಗಳು, ಪೆಂಡೆಂಟ್‍ಗಳು ಈ ದಿವಸಗಳ ಆಕರ್ಷಣೆ.

Advertisement

ಈ ವರ್ಣಮಯ ಕಲ್ಲುಗಳಿಂದ ತಯಾರಾದ ಲೈಟ್‍ವೈಟ್ ಆಭರಣಗಳು ಪುತ್ತೂರಿನ ಜನರಿಗೆ ಇಷ್ಟವಾಗಿದ್ದು ಈ ಲೈಟ್‍ವೈಟ್ ಆಭರಣಗಳು ಮಾರಾಟ ಭರದಿಂದ ಸಾಗುತ್ತಿದೆ. ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ರೂಬಿ ಎಮರಾಲ್ಡ್ ಆಭರಣಗಳು ರೂ.9 ಸಾವಿರದಿಂದ ರೂ. 9 ಲಕ್ಷವರೆಗಿನ ಈ ವಿಶೇಷ ಆಭರಣಗಳು ಮುಳಿಯಕ್ಕೆ ನಿಮ್ಮನ್ನು ಕೈಬೀಸಿ ಕರೆಯುತ್ತಿವೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |

ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

6 hours ago

ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…

6 hours ago

ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ

ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…

7 hours ago

ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು

ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…

7 hours ago

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…

1 day ago