ಪೈಂಬೆಚ್ಚಾಲು: ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಪೈಂಬೆಚ್ಚಾಲು ಇದರ ವತಿಯಿಂದ ಮಸೀದಿ ವಠಾರದಲ್ಲಿ ನಡೆದ ಗ್ರಾಂಡ್ ಅಜ್ಮೀರ್ ಆಂಡ್ ಹಾಗೂ ದ್ವಿದಿನ ಮೆಹ್ಫಿಲೇ ನಸೀಹಕ್ಕೆ ಪ್ರೌಢ ಪರಿ ಸಮಾಪ್ತಿಯಾಯಿತು.
ಮಾರ್ಚ್ 4ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅಸರ್ ನಂತರ ಜರಗಿದ ಮೌಲೀದ್ ಮಜ್ಲಿಸ್ ಗೆ ಕುಂಞಿಕ್ಕೋಯ ತಙಳ್ ಸಅದಿ ಸುಳ್ಯ, ಜಾಫರ್ ಸಅದಿ ಪಳ್ಳತ್ತೂರು, ನಿಸಾರ್ ಸಅದಿ ಉಳ್ಳಾಲ ನೇತೃತ್ವ ನೀಡಿದರು. ಜಮಾಅತ್ ಅಧ್ಯಕ್ಷರಾದ ಟಿ.ಎಂ.ಅಬ್ದುಲ್ ಕಾದರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಿದರು. ಸಯ್ಯಿದ್ ಉಮರ್ ಜಿಫ್ರಿ ತಙಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಾಫಿಳ್ ಮಸ್ಊದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ಗೈದರು. ಸಮಾಪನ ಪ್ರಾರ್ಥನಾ ಸಂಗಮಕ್ಕೆ ಸಯ್ಯಿದ್ ಕೂರಿಕ್ಕುಝಿ ತಙಳ್ ನಾಯಕತ್ವ ನೀಡಿದರು.
ಸಮಾರಂಭದಲ್ಲಿ ಸಯ್ಯಿದ್ ಹುಸೈನ್ ಆಟ್ಟಕ್ಕೋಯ ತಙಳ್ ಆದೂರು, ಅಬ್ದುಲ್ ಕಾದರ್ ಫಾಳಿಲಿ ಕೂರತ್, ಸುಲೈಮಾನ್ ಫಾಳಿಲಿ ಕೊಂಡಂಗೇರಿ, ಇಬ್ರಾಹಿಂ ಸಖಾಫಿ ಪುಂಡೂರು, ಶಾಫಿ ಸಖಾಫಿ ಕೊಕ್ಕಡ, ಅಬ್ದುರ್ರಹ್ಮಾನ್ ಸಖಾಫಿ ಉಪ್ಪಿನಂಗಡಿ, ಮುಹಮ್ಮದ್ ಕುಞಿ ಗೂನಡ್ಕ, ಮುನೀರ್ ಸಖಾಫಿ ಮಾಣಿಮೂಲೆ, ಅಡ್ವಕೇಟ್ ಮೂಸ ಪಿ. ಎಂ. ಹಾರಿಸ್ ಮಿಸ್ಬಾಹಿ, ಇಸ್ಮಾಯಿಲ್ ಸಖಾಫಿ ಪೈಂಬೆಚ್ಚಾಲು, ಫಾರೂಖ್ ಮದನಿ ಸೆರ್ಕಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖತೀಬ್ ಉಸ್ತಾದ್ ಅಬ್ದುನ್ನಾಸಿರ್ ಸುಖೈಫಿ ಉಸ್ತಾದ್ ಸ್ವಾಗತಿಸಿ, ಸಿದ್ದೀಖ್ ಹಿಮಮಿ ಸಖಾಫಿ ಧನ್ಯವಾದವಿತ್ತರು.
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…