ಚೊಕ್ಕಾಡಿ: ದೇಶದ ಪ್ರಧಾನಿ ನರೇಂದ್ರ ಮೊದಿಯವರ 69 ನೇ ಜನ್ಮ ದಿನಾಚರಣೆಯನ್ನು ಗ್ರಾಮವಿಕಾಸ ಸಮಿತಿ, ಮಿತೃವೃಂದ ಪೈಲಾರು (ರಿ.),ಹಾಗೂ ಅಮರಕ್ರೀಡಾ ಸಂಘಟನಾ ಸಮಿತಿಯ ಸದಸ್ಯರುಗಳಿಂದ ಕುಕ್ಕುಜಡ್ಕ ಪೇಟೆಯ ಸ್ವಷ್ಛತೆಯ ಮೂಲಕ ಆಚರಿಸಲಾಯಿತು.
ಈ ಸಂಧಭ೯ದಲ್ಲಿ ಹರ್ಷೀತ್ ದಾತಡ್ಕ, ಪ್ರದೀಪ್ ಬೊಳ್ಳೂರು, ವಿವೇಕ್ ಪಡ್ಪು, ಪ್ರವೀಣ್ ಕುಳಾಲ್, ಧನ್ಯರಾಜ್ ಮೂಕಮಲೆ,ಅಭಿಲಾಷ್ ಕುಳ್ಳಂಪ್ಪಾಡಿ, ಸೃಜನ್ ಬಾಬ್ಲುಬೆಟ್ಟು, ಮಧುಕೀರಣ್ ಪೂಜಾರಿಕೊಡಿ ಮೊದಲಾದವರು ಉಪಸ್ಥಿತರಿದ್ದರು.
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…
ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್…
ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…