ಫಿಟ್ನೆಸ್‌ಗೆ ಬೆಳಗ್ಗಿನ ನಡಿಗೆ ಹೆಚ್ಚು ಪ್ರಸ್ತುತ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇಹ ಮತ್ತು ಮನಸ್ಸಿನ ಫಿಟ್ನೆಸ್‌ಗೆ ಬೆಳಗ್ಗಿನ ನಡಿಗೆ ಹೆಚ್ಚು ಪ್ರಸ್ತುತ. ಹಾಗಂತ ಮುಂಜಾನೆ ತಡಬಡಾಯಿಸಿ ಎದ್ದು ನಡಿಗೆ ಆರಂಭಿಸಬೇಕು ಎಂದಲ್ಲ. ಅದಕ್ಕೂ ಮುಂಚೆ ಒಂದಷ್ಟು ಸಲಹೆಗಳನ್ನು ಪಡೆದುಕೊಳ್ಳಿ.
ಸದಾ ಆ್ಯಕ್ಟಿವ್‌ ಆಗಿರಲು ಮತ್ತು ದೇಹದ ಫಿಟ್ನೆಸ್‌ಗೆ ವ್ಯಾಯಾಮ ಹಾಗು ಮಾರ್ನಿಂಗ್‌ ವಾಕ್‌ ಸಹಕಾರಿ. ಮಾರ್ನಿಂಗ್‌ ವಾಕ್‌ಗೆ ಇಲ್ಲಿದೆ ಕೆಲವು ಟಿಫ್ಸ್‌.

Advertisement
Advertisement

1. ಮನಸ್ಸು ಮಾಡಿ: ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಲೇ ಬೇಕೆಂಬ ಮನಸ್ಸು ಮಾಡಿ. ಮುದುಡಿಕೊಂಡು ಮಲಗುವ ಮನಸ್ಸನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ. ಅದಕ್ಕೆ ಅವಕಾಶ ನೀಡದೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ.

2. ಪ್ರಾರಂಭ ಹೀಗಿರಲಿ: ಮಾರ್ನಿಂಗ್‌ ವಾಕ್‌ ನಿಧಾನವಾಗಿ ಪ್ರಾರಂಭಿಸಿ. ನಿಮ್ಮ ಕಾಲುಗಳ ಮಾಂಸಖಂಡಗಳು ನಡಿಗೆಗೆ ಸಿದ್ಧವಾದ ನಂತರ ಕ್ರಮೇಣ ವೇಗ ಹೆಚ್ಚಿಸಿಕೊಳ್ಳಿ. ಉತ್ತಮವಾದ ನಡಿಗೆಯ ಸ್ಥಳವನ್ನು ಆಯ್ಕೆ ಮಾಡಿ. ಚಳಿಗಾಲದ ಮಂಜಿನಿಂದ ತೇವವಾದ ಸ್ಥಳಗಳು ನಡಿಗೆಯನ್ನು ನಿಧಾನಗೊಳಿಸಬಹುದು ಅಥವಾ ಜಾರುವ ಸಂದರ್ಭ ಒದಗಬಹುದು. ಚಳಿಗಾಲದಲ್ಲಿ ಮಂಜು ಕವಿಯುತ್ತದೆ ಬೆಳಗಿನ ಜಾವ ರಸ್ತೆಗಳು ಕಾಣದಾಗುತ್ತದೆ. ಇಂತಹ ಸ್ಥಳಗಳ ಆಯ್ಕೆ ಬೇಡ. ಹೆಚ್ಚು ಟ್ರಾಫಿಕ್‌ ಇಲ್ಲದ ಹೆಚ್ಚು ತಣ್ಣನೆ ಗಾಳಿ ಬೀಸದ ಸ್ಥಳ ಆಯ್ಕೆ ಮಾಡಿ. ವಾಕ್‌ಗೆ ಹಗುರವಾದ ಜಾರದ ಶೂ ಆಯ್ಕೆ ಮಾಡಿ.

3. ಜತೆಗೆ ನೀರಿರಲಿ: ಒಂದು ಬಾಟಲ್‌ ನೀರು ಹತ್ತಿರವಿರಲಿ. ಬೇಸಿಗೆಯಲ್ಲಿ ಹೆಚ್ಚು ಬಾಯಾರುತ್ತದೆ, ಬೆವರು ಬರುತ್ತದೆ. ಎಂಬುದು ನೆನಪಿರಲಿ. ಆಗಾಗ್ಗೆ ನೀರು ಕುಡಿಯುತ್ತಿರಿ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Team the rural mirror

Published by
Team the rural mirror

Recent Posts

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?

ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…

3 hours ago

ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…

4 hours ago

ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…

7 hours ago

ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ

ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…

7 hours ago

ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!

 ‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…

7 hours ago

ಮನೆಯಲ್ಲಿ ಸಂಪತ್ತು, ಸಂತೋಷ ಹೆಚ್ಚಾಗಲು ಮುಖ್ಯ ದ್ವಾರ ಹೀಗಿರಲಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago