ಫಿಟ್ನೆಸ್‌ಗೆ ಬೆಳಗ್ಗಿನ ನಡಿಗೆ ಹೆಚ್ಚು ಪ್ರಸ್ತುತ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇಹ ಮತ್ತು ಮನಸ್ಸಿನ ಫಿಟ್ನೆಸ್‌ಗೆ ಬೆಳಗ್ಗಿನ ನಡಿಗೆ ಹೆಚ್ಚು ಪ್ರಸ್ತುತ. ಹಾಗಂತ ಮುಂಜಾನೆ ತಡಬಡಾಯಿಸಿ ಎದ್ದು ನಡಿಗೆ ಆರಂಭಿಸಬೇಕು ಎಂದಲ್ಲ. ಅದಕ್ಕೂ ಮುಂಚೆ ಒಂದಷ್ಟು ಸಲಹೆಗಳನ್ನು ಪಡೆದುಕೊಳ್ಳಿ.
ಸದಾ ಆ್ಯಕ್ಟಿವ್‌ ಆಗಿರಲು ಮತ್ತು ದೇಹದ ಫಿಟ್ನೆಸ್‌ಗೆ ವ್ಯಾಯಾಮ ಹಾಗು ಮಾರ್ನಿಂಗ್‌ ವಾಕ್‌ ಸಹಕಾರಿ. ಮಾರ್ನಿಂಗ್‌ ವಾಕ್‌ಗೆ ಇಲ್ಲಿದೆ ಕೆಲವು ಟಿಫ್ಸ್‌.

Advertisement

1. ಮನಸ್ಸು ಮಾಡಿ: ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಲೇ ಬೇಕೆಂಬ ಮನಸ್ಸು ಮಾಡಿ. ಮುದುಡಿಕೊಂಡು ಮಲಗುವ ಮನಸ್ಸನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ. ಅದಕ್ಕೆ ಅವಕಾಶ ನೀಡದೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ.

2. ಪ್ರಾರಂಭ ಹೀಗಿರಲಿ: ಮಾರ್ನಿಂಗ್‌ ವಾಕ್‌ ನಿಧಾನವಾಗಿ ಪ್ರಾರಂಭಿಸಿ. ನಿಮ್ಮ ಕಾಲುಗಳ ಮಾಂಸಖಂಡಗಳು ನಡಿಗೆಗೆ ಸಿದ್ಧವಾದ ನಂತರ ಕ್ರಮೇಣ ವೇಗ ಹೆಚ್ಚಿಸಿಕೊಳ್ಳಿ. ಉತ್ತಮವಾದ ನಡಿಗೆಯ ಸ್ಥಳವನ್ನು ಆಯ್ಕೆ ಮಾಡಿ. ಚಳಿಗಾಲದ ಮಂಜಿನಿಂದ ತೇವವಾದ ಸ್ಥಳಗಳು ನಡಿಗೆಯನ್ನು ನಿಧಾನಗೊಳಿಸಬಹುದು ಅಥವಾ ಜಾರುವ ಸಂದರ್ಭ ಒದಗಬಹುದು. ಚಳಿಗಾಲದಲ್ಲಿ ಮಂಜು ಕವಿಯುತ್ತದೆ ಬೆಳಗಿನ ಜಾವ ರಸ್ತೆಗಳು ಕಾಣದಾಗುತ್ತದೆ. ಇಂತಹ ಸ್ಥಳಗಳ ಆಯ್ಕೆ ಬೇಡ. ಹೆಚ್ಚು ಟ್ರಾಫಿಕ್‌ ಇಲ್ಲದ ಹೆಚ್ಚು ತಣ್ಣನೆ ಗಾಳಿ ಬೀಸದ ಸ್ಥಳ ಆಯ್ಕೆ ಮಾಡಿ. ವಾಕ್‌ಗೆ ಹಗುರವಾದ ಜಾರದ ಶೂ ಆಯ್ಕೆ ಮಾಡಿ.

3. ಜತೆಗೆ ನೀರಿರಲಿ: ಒಂದು ಬಾಟಲ್‌ ನೀರು ಹತ್ತಿರವಿರಲಿ. ಬೇಸಿಗೆಯಲ್ಲಿ ಹೆಚ್ಚು ಬಾಯಾರುತ್ತದೆ, ಬೆವರು ಬರುತ್ತದೆ. ಎಂಬುದು ನೆನಪಿರಲಿ. ಆಗಾಗ್ಗೆ ನೀರು ಕುಡಿಯುತ್ತಿರಿ.

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Team the rural mirror

Published by
Team the rural mirror

Recent Posts

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

1 hour ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

1 day ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

2 days ago

ಹವಾಮಾನ ವರದಿ | 09-08-2025 | ಬಂಗಾಳಕೊಲ್ಲಿಯ ವಾಯುಭಾರ ಕುಸಿತ- ಮುಂಗಾರು ಚುರುಕು |

ತಮಿಳುನಾಡು ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಆಂದ್ರಾ ಕರಾವಳಿ ದಾಟಿ ಉತ್ತರಕ್ಕೆ…

2 days ago

ಹೊಸರುಚಿ | ಹಲಸಿನ ಹಣ್ಣಿನ ಹಲ್ವ

ಹಲಸಿನ ಹಣ್ಣಿನ ಹಲ್ವಕ್ಕೆ ಬೇಕಾಗುವ ಸಾಮಗ್ರಿಗಳು :  ಹಲಸಿನ ಹಣ್ಣು 1 ಕಪ್. ಜಾರ್…

2 days ago

ನೆಗೆಟಿವ್ ವಾತಾವರಣದಿಂದ ಮಕ್ಕಳನ್ನು ರಕ್ಷಿಸುವುದೇ ಪಾಲಕರಿಗಿರುವ ಅತಿ ದೊಡ್ಡ ಸವಾಲು

ಈಗಿನ ಹೆತ್ತವರ ಮಾತೇ ಹಾಗೆ. ನಾವು ಕಷ್ಟಪಟ್ಟಿದ್ದೇವೆ. ನಮ್ಮ ಮಕ್ಕಳು ಕಷ್ಟಪಡುವುದು ಬೇಡ.…

2 days ago