ಚೊಕ್ಕಾಡಿ: ದೇಶದಲ್ಲಿ ಹಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ ಅಮರಮುಡ್ನೂರು ಗ್ರಾಮದಲ್ಲಿ ಬಿಜೆಪಿ ಕಾಯ೯ಕತ೯ರಿಂದ ಕುಕ್ಕುಜಡ್ಕ ಪೇಟೆಯಲ್ಲಿ ವಿಜಯೋತ್ಸವ ನಡೆಯಿತು.
ಪ್ರಮುಖರಾದ ಪ್ರದೀಪ್ ಬೊಳ್ಳೂರು, ಕೇಶವ ಗೌಡ ಕಮ೯ಜೆ, ಹರೀಶ್ ತಂಟೆಪ್ಪಾಡಿ,ರಾಮಚಂದ್ರ ಬಳ್ಕೋಡಿ, ವಿನಯ ಬಳ್ಕೋಡಿ, ಪುರುಷೋತ್ತಮ ಮೂಕಮಲೆ, ಮಧುಕೀರಣ್ ಪೂಜಾರಿಕೋಡಿ, ನಿತೀನ್ ಪಡ್ಪು, ದೀಪಕ್ ಮಕ್ಕಟಿ ,ರಾಜೇಶ್ ಅಂಬೆಕಲ್ಲು, ಅಭಿಲಾಶ್ ಕುಳ್ಳಂಪ್ಪಾಡಿ, ಮಿಥುನ್ ಕೆರೆಗದ್ದೆ, ವಿನಯ ಬಳ್ಕೋಡಿ, ನಿರಂಜನ ಕಾನಡ್ಕ, ಜಯಪ್ರಕಾಶ್ ಕಾನಡ್ಕ, ಜನಾಧ೯ನ ಪೈಲೂರು, ಧನ್ಯರಾಜ್ ಪುಳಿಮಾರಡ್ಕ,ಶರಣ್ ಕಮ೯ಜೆ, ರವಿಪ್ರಕಾಶ್ ದೊಡ್ಡಿಹಿತ್ಲು, ಅಭಿಷೇಕ್ ಪಡ್ಪು, ಸತೀಶ್ ಪಿಲಿಕಜೆ, ಮನೋಜ್ ಪಡ್ಪು, ಹರೀಶ್ ನೆಕ್ರಾಜೆ, ಕುಸುಮಾಧರ್ ಕಾನಡ್ಕ , ತಿರುಮಲೇಶ್ವರ ಬೊಳ್ಳೂರು,ಮುರಳಿ ನಳಿಯಾರು, ಹರೀಶ್ ಕೋರತ್ಯಡ್ಕ, ದಿನೇಶ್ ಕೋರತ್ಯಡ್ಕ , ರಕ್ಷತ್ ಕಮ೯ಜೆ ಮೊದಲಾದವರು ಹಾಗೂ ನೂರಾರು ಕಾಯ೯ಕತ೯ರು ಉಪಸ್ಥಿತರಿದ್ದರು.
ಬಾಳೆಹಣ್ಣು, ಮಾವು, ಆಲೂಗಡ್ಡೆ ಮತ್ತು ಬೇಬಿ ಕಾರ್ನ್ ಸೇರಿದಂತೆ 20 ಕೃಷಿ ಉತ್ಪನ್ನಗಳ …
ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…
ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…
ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…
ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…
ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ…