ಮಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಳೆ ಸುರಿಯಿತು. ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಯಿಂದ ಕೂಡಿದ್ದ ಬೆಂಗಳೂರು ಈಗ ತಂಪಾಯಿತು. ಎರಡು ದಿನಗಳ ಹಿಂದೆಯೂ ಬೆಂಗಳೂರಿನಲ್ಲಿ ಮಳೆಯಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವಾತಾವರಣದ ುಷ್ಣತೆ ಏರಿಕೆಯಾಗುತ್ತಿದ್ದು ನಾಲ್ಕು ದಿನಗಳ ಹಿಂದೆ 38 ಡಿಗ್ರಿ ಇದ್ದರೆ ಇದೀಗ 40 ಡಿಗ್ರಿಯವರೆಗೆ ತಲುಪಿದೆ. ಕರಾವಳಿಯಾದ್ಯಂತ ಬಿಸಿಯೇರುತ್ತಿದ್ದು ಸದ್ಯ ಮೋಡದ ಲಕ್ಷಣವಿದ್ದು ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel