Advertisement
ಅಂಕಣ

ಬೊಮ್ಮಕ್ಕನ ಬದ್ಕು……

Share

ಬೀದಿ ಗುಡ್ಸುವ ಬೊಮ್ಮಕ್ಕ
ಪೊರ್ಲೂನ ಕಂಟ್….
ಅಪ್ಪ ಅವ್ವ ಹೋದ ಮೇಲೆ
ಬೀದಿ ಗುಡ್ಸಿ ಸಾಗಿಸ್ತಿತ್ತ್
ಅವಳ ಬದ್ಕ್…

Advertisement
Advertisement
Advertisement
Advertisement

ಯಾರೋ ಕೊಟ್ಟ ಹರ್ಕುಲ್ ಸೀರೆಲಿ
ಮುಚ್ಚಿಕಂತಿತ್ತು ಅವಳ ಮಾನ
ಬೀದಿಲಿ ಸಿಕ್ಕಿದ ಗೋಣಿ ಚೀಲಲಿ
ಕಟ್ಟಿಕಂಡಿತ್ತ್ ಅವಳ ಮನೆ ಮಾಡ್ ನಾ

Advertisement

ಹಂಗೂ ಹಿಂಗು ಸಾಗ್ತಾ ಇತ್ತ್
ಅವಳ ಬದ್ಕು
ಬೀದಿಲಿ ಹೋಗೋ ರಾಮಪ್ಪಂಗೆ
ಅವಳ ಸೊಂಟದ ಮೇಲೆನೇ ಕಣ್ಣ್

ಹರ್ಕ್ ಲ್ ಸೀರೆ ಬಿಚ್ಚಿ ಹೋತ್
ಪೊರ್ಲುನಾ ಹೂ ಬಾಂಡಿ ಹೋತ್
ಬೀದಿ ನಾಯಿ ಜೊಲ್ಲು ಸುರ್ಸಿ
ಉಂಡು ತೇಗಿ ಬುಟ್ಟು ಹೋತ್

Advertisement

ಅವಳ ಮನೆ ಸುತ್ತಮುತ್ತ ತಿರ್ಗ್ತ್ ತ್ತಾ ಇದ್ದ
ಕುಕ್ಕಿ ಕುಕ್ಕಿ ತಿಂಬ ಗಿಡ್ಗಂಗ……
ಹಿಂದೆ ಮುಂದೆ ಯಾರು ಇಲ್ಲೆ
ಅತ್ತ ಇತ್ತ ಹೋಕು ಆದ್ಲೆ

ಗೋಣಿ ಚೀಲ ಮಾಡ್ ಕೆಳಗೆ
ಬೊಮ್ಮಕ್ಕನ ಬದ್ಕ್ ಕಂರ್ಚಿ ಹೋತ್
ಬೀದಿ ಗುಡ್ಸಿ ಬದ್ಕ್ ತಿತ್ತ್
ಬೀದಿ ನಾಯ್ಗಳ ಬಾಯಿಗೆ ಸಿಕ್ಕಿ ಬೀದಿಲೇ ಹೆಣ ಆತ್..

Advertisement

# ಅಪೂರ್ವ ಕೊಲ್ಯ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಅಲ್ಪಾವಧಿ ಬೆಳೆ ಸಾಲ – ಹಾಗೆಂದರೇನು..? | ರೈತರಿಗೆ ಪ್ರಯೋಜನ ಏನು..?

ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…

12 hours ago

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌…

18 hours ago

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

2 days ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

2 days ago