ಸಾಂದರ್ಭಿಕ ಚಿತ್ರ( ಕೃಪೆ - ಇಂಟರ್ನೆಟ್)
ಬೀದಿ ಗುಡ್ಸುವ ಬೊಮ್ಮಕ್ಕ
ಪೊರ್ಲೂನ ಕಂಟ್….
ಅಪ್ಪ ಅವ್ವ ಹೋದ ಮೇಲೆ
ಬೀದಿ ಗುಡ್ಸಿ ಸಾಗಿಸ್ತಿತ್ತ್
ಅವಳ ಬದ್ಕ್…
ಯಾರೋ ಕೊಟ್ಟ ಹರ್ಕುಲ್ ಸೀರೆಲಿ
ಮುಚ್ಚಿಕಂತಿತ್ತು ಅವಳ ಮಾನ
ಬೀದಿಲಿ ಸಿಕ್ಕಿದ ಗೋಣಿ ಚೀಲಲಿ
ಕಟ್ಟಿಕಂಡಿತ್ತ್ ಅವಳ ಮನೆ ಮಾಡ್ ನಾ
ಹಂಗೂ ಹಿಂಗು ಸಾಗ್ತಾ ಇತ್ತ್
ಅವಳ ಬದ್ಕು
ಬೀದಿಲಿ ಹೋಗೋ ರಾಮಪ್ಪಂಗೆ
ಅವಳ ಸೊಂಟದ ಮೇಲೆನೇ ಕಣ್ಣ್
ಹರ್ಕ್ ಲ್ ಸೀರೆ ಬಿಚ್ಚಿ ಹೋತ್
ಪೊರ್ಲುನಾ ಹೂ ಬಾಂಡಿ ಹೋತ್
ಬೀದಿ ನಾಯಿ ಜೊಲ್ಲು ಸುರ್ಸಿ
ಉಂಡು ತೇಗಿ ಬುಟ್ಟು ಹೋತ್
ಅವಳ ಮನೆ ಸುತ್ತಮುತ್ತ ತಿರ್ಗ್ತ್ ತ್ತಾ ಇದ್ದ
ಕುಕ್ಕಿ ಕುಕ್ಕಿ ತಿಂಬ ಗಿಡ್ಗಂಗ……
ಹಿಂದೆ ಮುಂದೆ ಯಾರು ಇಲ್ಲೆ
ಅತ್ತ ಇತ್ತ ಹೋಕು ಆದ್ಲೆ
ಗೋಣಿ ಚೀಲ ಮಾಡ್ ಕೆಳಗೆ
ಬೊಮ್ಮಕ್ಕನ ಬದ್ಕ್ ಕಂರ್ಚಿ ಹೋತ್
ಬೀದಿ ಗುಡ್ಸಿ ಬದ್ಕ್ ತಿತ್ತ್
ಬೀದಿ ನಾಯ್ಗಳ ಬಾಯಿಗೆ ಸಿಕ್ಕಿ ಬೀದಿಲೇ ಹೆಣ ಆತ್..
# ಅಪೂರ್ವ ಕೊಲ್ಯ
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…