ಮರ್ಕಂಜ: ಮರ್ಕಂಜ ಗ್ರಾಮದಲ್ಲಿ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಗುತ್ತಿಗಾರು ಹವ್ಯಕ ವಲಯದ ಶ್ರೀ ಭಾರತೀ ಹವ್ಯಕ ಘಟಕದಲ್ಲಿ ನಡೆಯಿತು.
ವೇ.ಮೂ.ತಿರುಮಲೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಗುರುಪರಂಪರೆಗೆ ಮತ್ತು ವನಸ್ಪತಿ ಗಿಡಗಳಿಗೆ ಗ್ರಾಮಿಣಿ ಬಿ.ಸುಬ್ರಾಯ ಪೂಜಾ ಕಾರ್ಯಕ್ರಮ ನೆರವೇರಿಸಿದರು.ನಂತರ ಪುರೋಹಿತರಿಗೆ ಗಿಡಗಳನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಘಟಕ ಸಭೆ ನಡೆಯಿತು.
ವಲಯಾದ್ಯಕ್ಷ ಸೀತಾರಾಮ ಭಟ್ ಅಡಿಕೆಹಿತ್ಲು ಸಭೆಗೆ ವನಜೀವನ ಯಜ್ಞ ಮತ್ತು ಶ್ರೀ ಗುರುಗಳ ಚಾತುರ್ಮಾಸದ ವಿಶೇಷತೆಗಳನ್ನು ಸಭೆಗೆ ತಿಳಿಸಿದರು. ವಲಯ ಕೃಷಿ ವಿಭಾಗ ಪ್ರಮುಖ ರಮೇಶ ದೇಲಂಪಾಡಿ, ಘಟಕಾದ್ಯಕ್ಷ ಕೃಷ್ಣಕಿಶೋರ ಮತ್ತು ಘಟಕದ ಸದ್ಯರುಗಳು ಭಾಗವಹಿಸಿದ್ದರು.
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…