ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ ಮುಂಜಾಗ್ರತಾ ಸೂಚನೆ ನೀಡಲಾಗಿದೆ. ಜುಲೈ 1 ರವರೆಗೆ ದ ಕ ಜಿಲ್ಲೆ ಸಹಿತ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಜೂ. 29 ರಿಂದ ಜು.1 ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇಂದು ಮುಂಜಾನೆ 8 ಗಂಟೆಯವರೆಗೆ ವಿವಿದೆಡೆ ಬಿದ್ದ ಮಳೆ ಹೀಗಿದೆ…..
28-06-2020 ( ಕಳೆದ 24 ಗಂಟೆಯಲ್ಲಿ ದಾಖಲಾದ ಮಳೆ)
ಕೊಲ್ಲಮೊಗ್ರ – 50 ಮಿ ಮೀ
ಸುಳ್ಯ ನಗರ – 12 ಮಿ ಮೀ
ಕೆಲಿಂಜ – 12 ಮಿ ಮೀ
ಮಡಪ್ಪಾಡಿ – 11 ಮಿ ಮೀ
ಹರಿಹರ – 11 ಮಿ ಮೀ
ತೊಡಿಕಾನ – 09 ಮಿ ಮೀ
ಮೆಟ್ಟಿನಡ್ಕ – 08 ಮಿ ಮೀ
ಹಾಲೆಮಜಲು – 06 ಮಿ ಮೀ
ಬಳ್ಪ – 05 ಮಿ ಮೀ
ಕೈರಂಗಳ(ಮುಡಿಪು) – 05 ಮಿ ಮೀ
ಕಲ್ಲಕಟ್ಟ(ಕಾಸರಗೋಡು) 05 ಮಿ ಮೀ
ಅಡೆಂಜ ಉರುವಾಲು – 04 ಮಿ ಮೀ
ಅಯ್ಯನಕಟ್ಟೆ – 04 ಮಿ ಮೀ
ಚೊಕ್ಕಾಡಿ – 03 ಮಿ ಮೀ
ಕಡಬ – 02 ಮಿ ಮೀ
ಕಮಿಲ(ಗುತ್ತಿಗಾರು) – 02 ಮಿ ಮೀ
ಕೋಡಿಂಬಳ-ತೆಕ್ಕಡ್ಕ – 01 ಮಿ ಮೀ
ಎಣ್ಮೂರು – 01 ಮಿ ಮೀ
ಬಾಳಿಲ – 01 ಮಿ ಮೀ
ಕಲ್ಮಡ್ಕ – 00 ಮಿ ಮೀ
ಮುಂಡೂರು(ಪುತ್ತೂರು) – 00 ಮಿ ಮೀ
ಕಲ್ಲಾಜೆ – 00 ಮಿ ಮೀ
ಚೆಂಬು – 00 ಮಿ ಮೀ