ಬೆಳ್ಳಾರೆ : ಅಮ್ಮಾ ಭಗವಾನ್ ಸತ್ಸಂಗಾ ಸಮಿತಿಯ ವತಿಯಿಂದ ಸತತ 19ನೇ ವರ್ಷದ ಸತ್ಸಂಗ ಚಿಂತನಾ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು.
ಖ್ಯಾತ ವೈದ್ಯ ನಾರಾಯಣ್ ಭಟ್ ಅವರ ಧರ್ಮಪತ್ನಿ ಮಹಾಲಕ್ಷ್ಮೀ ಅಮ್ಮಾ ಸತ್ಸಂಗಾ ಚಿಂತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಸತ್ಸಂಗಾ ಪ್ರಮುಖ್ ರಮಾನಾಥ.ಜಿ ಅಂಕತಡ್ಕ ಮಾತನಾಡುತ್ತಾ ಅಮ್ಮಾ ಭಗವಾನ್ ಆರಾಧಕರಿಗೆ ಎಂದಿಗೂ ಜೀವನದಲ್ಲಿ ಸೋಲಿಲ್ಲ. ನಂಬಿದವರನ್ನು ಸದಾ ಸಲಹುತ್ತಾ ರಕ್ಷಿಸುತ್ತಿದ್ದಾಳೆ. ಅಮ್ಮಾ ಭಗವಾನರಲ್ಲಿ ನಂಬಿಕೆ ಇಡಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ಭಜನೆ, ಧಾರ್ಮಿಕ ಪ್ರವಚನ ನಡೆಯಿತು. ನೂರಾರು ಭಕ್ತರು ಸತ್ಸಂಗಾದಲ್ಲಿ ಉಪಸ್ಥಿತರಿದ್ದರು.
16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ ಯೋಗೇಶ್ ತೋರಿಸಿಕೊಟ್ಟಿದ್ದಾರೆ.…
ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…
ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…