ಸವಣೂರು: ಸವಣೂರು ಶ್ರೀ ಶಿರಾಡಿ ಗ್ರಾಮ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಪ್ರಜ್ವಲ ಕೆ.ಆರ್. ಕೋಡಿಬೈಲು ಆಯ್ಕೆಯಾಗಿದ್ದಾರೆ.
ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ವಠಾರದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದಾರ ಸವಣೂರು ಗುತ್ತು ವೆಂಕಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಭಾಸ್ಕರ ಗೌಡ ಅಡೀಲು, ಕಾರ್ಯದರ್ಶಿಯಾಗಿ ಗಣೇಶ್ ಪಟ್ಟೆ, ಕೋಶಾಧಿಕಾರಿಯಾಗಿ ರಾಘವ ಗೌಡ ಸವಣೂರು, ಜೊತೆ ಕಾರ್ಯದರ್ಶಿಯಾಗಿ ಚೇತನ್ ಕೋಡಿಬೈಲು , ಸದಸ್ಯರಾಗಿ ದಾಮೋದರ ಗೌಡ ಪಟ್ಟೆ, ಉಮಾಪ್ರಸಾದ್ ರೈ ನಡುಬೈಲು, , ರುಕ್ಮಯ್ಯ ಗೌಡ ಹೊಸೊಕ್ಲು, ಬೆಳಿಯಪ್ಪ ಗೌಡ ಚೌಕಿಮಠ, ವಿಶ್ವನಾಥ ಗೌಡ ನೆಕ್ಕರೆ, ನಾರಾಯಣ ಪೂಜಾರಿ ಮಾಲೆತ್ತಾರು, ವೆಂಕಪ್ಪ ಗೌಡ ಮಾಲೆತ್ತಾರು,ದಯಾನಂದ ಮಾಲೆತ್ತಾರು, ಪುರಂದರ ಬಾರಿಕೆ, ವಿಶ್ವನಾಥ ಶೆಟ್ಟಿ ಬಾರಿಕೆ, ಮೋನಪ್ಪ ನಾಯ್ಕ ಬಾರಿಕೆ, ಮೀನಾಕ್ಷಿ ಶೆಟ್ಟಿ ಬಾರಿಕೆ, ಶಿವಪ್ಪ ನಾಯ್ಕ ಬಾರಿಕೆ, ವಿಜಯ ಹೆಗ್ಡೆ ಕೋಡಿಬೈಲು ಜೋಗಿ ಬೇರಿಕೆ, ಕೃಷ್ಣಪ್ಪ ಪೂಜಾರಿ ಬೇರಿಕೆ, ಸತೀಶ್ ಬಲ್ಯಾಯ ಕನ್ನಡ ಕುಮೇರು, ಬಾಲಚಂದ್ರ ಕನ್ನಡ ಕುಮೇರು, ಗಂಗಾಧರ ಸುಣ್ಣಾಜೆ, ಶಶಿಧರ ಕೆರೆಕೊಚ್ಚಿ, ರವಿ ಬೇರಿಕೆ, ಲೋಕೇಶ್ ಸುಣ್ಣಾಜೆ, ಶೈಲೇಶ್ ಮಜಲುಮಾರು, ವೇದಾವತಿ ಬೇರಿಕೆ, ಗಾಯತ್ರಿ ಬಾರಿಕೆ ಹಾಗೂ ಲಲಿತಾ ಗಂಗಾಧರ ಪಟ್ಟೆರವರುಗಳನ್ನು ಆಯ್ಕೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…
ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …
ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ…
ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜಾರಿಯಾಗಿ ವರ್ಷಗಳು ಕೆಲವು ಉರುಳಿದವು. ಇಂದಿಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…