ಸುಳ್ಯ: ಸುಳ್ಯದ ಕೆ.ಆರ್.ಕಾಂಪ್ಲೆಕ್ಸ್ನಲ್ಲಿ ಶಿವಾನಿ ಮ್ಯಾರೆಜ್ ಕನ್ಸಲ್ಟೆನ್ಸಿ ನ. 28 ರಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ನೆಕ್ಕಿಲ ಲಿಂಗಪ್ಪ ಗೌಡರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕರಾದ ಬೇಬಿ ಭಕ್ತಕುಮಾರ್ ನೆಕ್ಕಿಲ, ಧನಂಜಯ ನೆಕ್ಕಿಲ, ಭಕ್ತಕುಮಾರ್ ಕರಿಕೆ, ತಿರುಪತಿ ಎಂಟರ್ಪ್ರೈಸಸ್ನ ಮಾಲಕ ಗುರುಸ್ವಾಮಿ, ನವೀನ್ ಕುಮಾರ್, ಕಮಲಾಕ್ಷ ಕರಿಕೆ, ಯಶೋದಾ, ಗಿರೀಶ, ಪ್ರಶಾಂತ್, ಶ್ರೀದುರ್ಗಾ ಹಾಗೂ ಆಯುಷ್ ಬಳಗದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಅಡಿಕೆ ಬೆಳೆಗಾರರಿಗೆ ಜೂನ್ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…
ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ಪತನ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ತನಿಖೆಯಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515690
ಮಿಜೋರಾಂನ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ,…