ಸುಳ್ಯ: ಸುಳ್ಯದ ಕೆ.ಆರ್.ಕಾಂಪ್ಲೆಕ್ಸ್ನಲ್ಲಿ ಶಿವಾನಿ ಮ್ಯಾರೆಜ್ ಕನ್ಸಲ್ಟೆನ್ಸಿ ನ. 28 ರಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ನೆಕ್ಕಿಲ ಲಿಂಗಪ್ಪ ಗೌಡರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕರಾದ ಬೇಬಿ ಭಕ್ತಕುಮಾರ್ ನೆಕ್ಕಿಲ, ಧನಂಜಯ ನೆಕ್ಕಿಲ, ಭಕ್ತಕುಮಾರ್ ಕರಿಕೆ, ತಿರುಪತಿ ಎಂಟರ್ಪ್ರೈಸಸ್ನ ಮಾಲಕ ಗುರುಸ್ವಾಮಿ, ನವೀನ್ ಕುಮಾರ್, ಕಮಲಾಕ್ಷ ಕರಿಕೆ, ಯಶೋದಾ, ಗಿರೀಶ, ಪ್ರಶಾಂತ್, ಶ್ರೀದುರ್ಗಾ ಹಾಗೂ ಆಯುಷ್ ಬಳಗದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಹಲಸಿನ ಹಣ್ಣಿನ ಬಜ್ಜಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ಎತ್ತಿನಹೊಳೆ ಯೋಜನೆಯಡಿ ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳನ್ನು…
ದೇಶದ ರೈತರ ಹಿತಕ್ಕೆ ಧಕ್ಕೆಯಾಗುವ ಯಾವುದೇ ಒಪ್ಪಂದಗಳನ್ನು ಭಾರತ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ…
ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…