ಸುಳ್ಯ: ಸುಳ್ಯದ ಕೆ.ಆರ್.ಕಾಂಪ್ಲೆಕ್ಸ್ನಲ್ಲಿ ಶಿವಾನಿ ಮ್ಯಾರೆಜ್ ಕನ್ಸಲ್ಟೆನ್ಸಿ ನ. 28 ರಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ನೆಕ್ಕಿಲ ಲಿಂಗಪ್ಪ ಗೌಡರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕರಾದ ಬೇಬಿ ಭಕ್ತಕುಮಾರ್ ನೆಕ್ಕಿಲ, ಧನಂಜಯ ನೆಕ್ಕಿಲ, ಭಕ್ತಕುಮಾರ್ ಕರಿಕೆ, ತಿರುಪತಿ ಎಂಟರ್ಪ್ರೈಸಸ್ನ ಮಾಲಕ ಗುರುಸ್ವಾಮಿ, ನವೀನ್ ಕುಮಾರ್, ಕಮಲಾಕ್ಷ ಕರಿಕೆ, ಯಶೋದಾ, ಗಿರೀಶ, ಪ್ರಶಾಂತ್, ಶ್ರೀದುರ್ಗಾ ಹಾಗೂ ಆಯುಷ್ ಬಳಗದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…
ನಿನ್ನೆ ನನ್ನ ಬಂಧುಗಳ ಮನೆಯ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಮರಳಿ ಬರುವಾಗ ಮಾರ್ಗ…
ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…
ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.