ಜಿಲ್ಲೆ

ಸುಳ್ಯದಿಂದ ನಳಿನ್ ಅವರಿಗೆ ಲಭ್ಯವಾದ ಮತ ಎಷ್ಟು ?

Share

ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಎಷ್ಟು ಮತ ಲಭ್ಯವಾಗಿದೆ ಎಂಬ ಮಾಹಿತಿ ಇಲ್ಲಿದೆ.

Advertisement

 

 

1. ನಳಿನ್ ಕುಮಾರ್ ಕಟೀಲು(ಬಿಜೆಪಿ)  – 105109 ಮತಗಳು

2. ಮಿಥುನ್ ಎಂ ರೈ(ಕಾಂಗ್ರೆಸ್)            –    57950 ಮತಗಳು

3. ಎಸ್.ಸತೀಶ್ ಸಾಲಿಯಾನ್  -(ಬಿಎಸ್ಪಿ) –  650 ಮತಗಳು  

4. ಮಹಮ್ಮದ್ ಇಲಿಯಾಸ್ (ಎಸ್ ಡಿ ಪಿ ಐ) –  2473 ಮತಗಳು

5. ವಿಜಯ ಶ್ರೀನಿವಾಸ್ ಸಿ (ಪ್ರಜಾಕೀಯ)     –  197 ಮತಗಳು

6. ಸುಪ್ರೀತ್ ಕುಮಾರ್ ಪೂಜಾರಿ (ಎಚ್ ಜೆ ಪಿ)  – 129 ಮತಗಳು

7. ಅಬ್ದುಲ್ ಹಮೀದ್ (ಪಕ್ಷೇತರ)                    –  72 ಮತಗಳು

8. ಅಲೆಕ್ಸಾಂಡರ್ (ಪಕ್ಷೇತರ)                        –  355 ಮತಗಳು

9. ದೀಪಕ್ ರಾಜೇಶ್ ಕುವೆಲ್ಲೋ (ಪಕ್ಷೇತರ)      – 106 ಮತಗಳು

10. ಮಹಮ್ಮದ್ ಖಾಲಿದ್ (ಪಕ್ಷೇತರ)               – 81 ಮತಗಳು

11. ಮ್ಯಾಕ್ಸಿಂ ಪಿಂಟೋ (ಪಕ್ಷೇತರ)                    – 124 ಮತಗಳು

12. ವೆಂಕಟೇಶ್ ಬೆಂಡೆ (ಪಕ್ಷೇತರ)                     – 273 ಮತಗಳು

13. ಎಸ್.ಸುರೇಶ್ ಪೂಜಾರಿ (ಪಕ್ಷೇತರ)              –  344 ಮತಗಳು

14. ನೋಟಾ                                                   – 1043  ಮತಗಳು

 

ಸುಳ್ಯದಿಂದ ಬಿಜೆಪಿ ಅಭ್ಯರ್ಥಿ  ನಳಿನ್ ಕುಮಾರ್ ಕಟೀಲು ಅವರಿಗೆ ಲಭ್ಯವಾದ ಮುನ್ನಡೆ  – 47159 ಮತಗಳು

ಇದೇ ಸಂದರ್ಭ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಪಡೆದ ಮುನ್ನಡೆ ಹೀಗಿದೆ:

ಪುತ್ತೂರು – 42,335 ಮತಗಳು

ಬಂಟ್ವಾಳ – 30,000 ಮತಗಳು

ಬೆಳ್ತಂಗಡಿ – 44,910 ಮತಗಳು

ಮೂಡಬಿದ್ರೆ – 37,000 ಮತಗಳು

ಮಂಗಳೂರು ಉತ್ತರ – 40,000 ಮತಗಳು

ಮಂಗಳೂರು ದಕ್ಷಿಣ  – 20,000 ಮತಗಳು

ಮಂಗಳೂರು  ಕ್ಷೇತ್ರದಲ್ಲಿ 11,200 ಮತಗಳ ಹಿನ್ನಡೆ 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

3 hours ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

6 hours ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

6 hours ago

ಕೇತುವಿನಿಂದ 18 ತಿಂಗಳು ಈ ರಾಶಿಯವರಿಗೆಲ್ಲಾ ಉತ್ತಮವಾಗಲಿದೆ |

ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

1 day ago