ಸುಳ್ಯ: ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ಅವಿಭಜಿತ ಸುಳ್ಯ ತಾಲೂಕಿನ ಸಾಹಿತಿಗಳ/ ಲೇಖಕರ ಮಾಹಿತಿ ಕೋಶವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ನಿರ್ಧರಿಸಿದ್ದು ಈ ಕೆಳಗಿನ ಮಾಹಿತಿಗಳನ್ನು ನೀಡಲು ಕೋರಿದೆ.
ಮಾಹಿತಿಯು ಸಾಹಿತಿ/ ಲೇಖಕರ ಹೆಸರು, ಪೂರ್ಣ ವಿಳಾಸ, ಭಾವಚಿತ್ರ, ದೂರವಾಣಿ ಸಂಖ್ಯೆ, ಶೈಕ್ಷಣಿಕ ವಿವರ, ಕೃ ತಿಗಳ ಹೆಸರುಗಳು ,ಪ್ರಶಸ್ತಿಗಳು, ಸಾಹಿತ್ಯ ಸಂಘಟನೆ ಮತ್ತು ಸಾಮಾಜಿಕ ಸೇವೆಗಳ ವಿವರಗಳನ್ನು ಒಳಗೊಂಡಿರಬೇಕು. ಮಾಹಿತಿ ಕಳುಹಿಸುವವರು ಕನಿಷ್ಟ ಒಂದು ಪುಸ್ತಕ ವಾದರೂ ರಚಿಸಿರಬೇಕು. ಮೃತ ಪಟ್ಟ ಸಾಹಿತಿಗಳಿದ್ದರೆ ಅವರ ಮನೆಯವರು ಹಾಗೂ ಬಂಧುಗಳು ಮಾಹಿತಿ ಕಳುಹಿಸಬಹುದಾಗಿದೆ .ಯಾವುದೇ ಭಾಷೆಯಲ್ಲಿ ಕೃತಿ ರಚನೆ ಮಾಡಿರಬಹುದು. ಮೇಲಿನ ಮಾಹಿತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಅ.10 ರ ಒಳಗಾಗಿ ಕಳುಹಿಸಲು ಕೋರಲಾಗಿದೆ.
ವಿಳಾಸ :
ಅಧ್ಯಕ್ಷರು,
ಸುವಿಚಾರ ಸಾಹಿತ್ಯವೇದಿಕೆ
ಕೇರಾಫ್ ಶ್ರೀದೇವಿ ಪುಸ್ತಕ ಮಳಿಗೆ
ರಥಬೀದಿ ಸುಳ್ಯ ದಕ 574239.
Email id: chandruperal@gmail.com
ಸಂಪರ್ಕ ಸಂಖ್ಯೆ: 9448889005.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…
ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …
ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ…
ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜಾರಿಯಾಗಿ ವರ್ಷಗಳು ಕೆಲವು ಉರುಳಿದವು. ಇಂದಿಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…