ಛತ್ತಿಸ್ಗಢದ ರಾಜ್ನಂದಗಾಂವ್ ಜಿಲ್ಲೆಯಲ್ಲಿ ಜನಿಸಿದ ಮೂರು ಕಣ್ಣಿನ ಕರುವು ಶಿವನ ಅವತಾರವೆಂದು ಈ ಕರುವನ್ನು ಪೂಜಿಸಲು ಜನರು ಮುಂದಾಗಿದ್ದಾರೆ.
ಆರಂಭಲ್ಲಿ ಕರುವಿನ ತಲೆಯ ಮೇಲೆ ಗಾಯವಾಗಿದೆ ಎಂದು ನಾವು ಬಾವಿಸಿದ್ದೇವೆ. ಆದರೆ ಟಾರ್ಚ್ ಹಾಕಿ ಪರೀಕ್ಷಿಸಿದಾಗ ಮೂಗಿನ ಎರಡು ರಂಧ್ರಗಳ ಬದಲು ನಾಲ್ಕು ರಂಧ್ರಗಳಿವೆ ಹಾಗೂ ಮೂರು ಕಣ್ಣುಗಳು ಹಾಗೆಯೇ ಈ ಕರುವಿನ ಬಾಲವೂ ಹೆಣೆಯಲ್ಪಟ್ಟಂತೆ ಕಾಣುತ್ತದೆ ಎಂದು ಹೈನುಗಾರ ನೀರಜ್ ಚಾಂಡೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳೀಯ ಪಶು ವ್ಯದ್ಯರಿಂದ ಕರುವಿನ ಆರೋಗ್ಯ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ತಪಾಸಣೆಯಲ್ಲಿ ಕರು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಜನರು ಈ ಕರುವನ್ನು ಶಿವನ ಅವತಾರವೆಂದು ಪೂಜಿಸಲು ಬರುತ್ತಿದ್ದಾರೆ. ಹೀಗೆ ಬರುವಾಗ ಜನರು ತೆಂಗಿನಕಾಯಿ ಮತ್ತು ಹಣವನ್ನು ಅರ್ಪಿಸುತ್ತಿದ್ದಾರೆ ಎಂದು ಹೈನುಗಾರ ನೀರಜ್ ಚಾಂಡೆಲ್ ಹೇಳಿದರು.
ಮನುಷ್ಯ(Human) ಬದುಕಬೇಕಾದರೆ ಭೂಮಿ(Earth) ಬೇಕೇ ಬೇಕು. ಅದು ಇಲ್ಲ ಎಂದರೆ ಮನುಷ್ಯನ ಜೀವನ…
ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ…
ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ ಇದೆ. ಅದೇ ರೀತಿ ನೈರುತ್ಯ ಮಾನ್ಸೂನ್…
ಸಮಾಜಕ್ಕೆ ಸೇವೆ ಮಾಡೋದು ಅಂದರೆ ಅದಕ್ಕೆ ಹಲವು ಆಯಾಮಗಳಿವೆ. ನಿಮ್ಮಲ್ಲಿರುವ ಜ್ನಾನವನ್ನು ಜನರಿಗೆ…
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ…
ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…